ರಮೇಶ್ ಅರವಿಂದ್ ಏನೇನ್ಮಾಡ್ತಿದ್ದಾರೆ ಗೊತ್ತಾ?
`ರೇಟ್ ಹೆಚ್ಚಿಸಿ ಡಿಸ್ಕೌಂಟ್ ಕೊಟ್ರೆ ಏನ್ ಲಾಭ? ಕಣ್ವ ಮಾರ್ಟ್ ನಲ್ಲಿ ಡ್ರೆಸ್ ತೊಗೊಂಡ್ರೆ ನಿಜವಾದ ರಿಯಾಯಿತಿ ಸಿಗುತ್ತೆ' ಅನ್ನೋ ಡೈಲಾಗ್ ಕೇಳಿ ನೀವೂ ಬಿದ್ದೂ ಬಿದ್ದೂ ನಕ್ಕಿರ್ತೀರಾ. ಯಾಕಂದ್ರೆ ಯಾವ ಬ್ರ್ಯಾಂಡ್ ತಾನೆ ರೇಟ್ ಹೆಚ್ಚು ಮಾಡ್ದೇ...
View Article'ಬೆಂಗಳೂರು 560023', ನ.6ರ ಬದಲು ನ.20ಕ್ಕೆ ಬಿಡುಗಡೆ!
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸೂಪರ್ ಸ್ಟಾರ್ ಜೆ.ಕೆ ಅಲಿಯಾಸ್ ಜಯ ಕಾರ್ತಿಕ್, ಚಂದನ್, ಧ್ರುವ ರಾಜೀವ್, ಚಿಕ್ಕಣ್ಣ ಮುಂತಾದವರು ಲೀಡ್ ರೋಲ್ ನಲ್ಲಿ ಮಿಂಚಿರುವ 'ಬೆಂಗಳೂರು 560023' ಸಿನಿಮಾ ನವೆಂಬರ್ 6ಕ್ಕೆ, ಅಂದರೆ ಇದೇ ವಾರ ತೆರೆ...
View Articleಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್
ಕಿಂಗ್ ಖಾನ್ ಶಾರುಖ್ ಅವರ 'ಫ್ಯಾನ್' ನೋಡಿ ಅವರ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಶಾರುಖ್ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಫ್ಯಾನ್' ಚಿತ್ರ ಟೀಸರ್ ನವೆಂಬರ್ 2 ರಂದು ಬಿಡುಗಡೆ ಮಾಡಲಾಗಿದೆ. ಫ್ಯಾನ್,...
View Articleಪತ್ರಕರ್ತ ಚಂದ್ರಚೂಡ್ ಬಿಗ್ಬಾಸ್ಗೆ ಎಂಟ್ರಿಕೊಡ್ತಾರಾ?
ಚಂದ್ರಚೂಡ್ ಅಂದ್ರೆ ಯಾರು ಅಂತ ಒಂದ್ಸಾರಿ ಯೋಚಿಸ್ತಿದ್ದೀರಾ? ಹಂಗೇ ಸ್ವಲ್ಪ ಫ್ಲಾಷ್ ಬ್ಯಾಕಿಗೆ ಹೋಗಿ. ಬಹುಷಃ ನೆನಪು ಮಾಡಿಕೊಂಡ್ರೆ ನಿಮ್ಗೇ ಗೊತ್ತಾಗುತ್ತೆ. ಬಾಸಿಂಗ ಕಟ್ಟಿಕೊಂಡು ನಟಿ ಶೃತಿಯವ್ರ ಜೊತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ...
View Articleಪ್ರಿಯಾಮಣಿ, ಕಿಚ್ಚ ಸುದೀಪ್ ಗೆ ಆಕ್ಷನ್-ಕಟ್ ಹೇಳ್ತಾರಂತೆ!!
ಮಲ್ಲು ಕುಟ್ಟಿ ಪ್ರಿಯಾಮಣಿ ನಿರ್ದೇಶನ ಮಾಡ್ತಾರಂತೆ, ಅದು ಯಾರಿಗೆ ಗೊತ್ತಾ? ನಮ್ಮ ಕಿಚ್ಚ ಸುದೀಪ್ ಅವರಿಗೆ. ಹೌದು ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರು ತಮ್ಮ ನಿರ್ದೇಶನದಲ್ಲಿ ಕಿಚ್ಚ ಅವರಿಗೆ ಒಂದು ಚಿತ್ರ ಮಾಡುತ್ತಾರಂತೆ. ಕೇವಲ...
View Articleಅಟಿಟ್ಯೂಡ್ ಸಮಸ್ಯೆಗೆ, ಸೀರಿಯಲ್ ನಿಂದ ಹೊರಬಿದ್ದ ಕಲಾವಿದರು ಇವರು!
ಯಾವುದೇ ಕ್ಷೇತ್ರದಲ್ಲಾಗಲಿ ಅಟಿಟ್ಯೂಡ್ ಅನ್ನೋ ಸಮಸ್ಯೆ ಶುರುವಾದರೆ ಅಲ್ಲಿ ಯಾರಿಗೂ ಉಳಿಗಾಲವಿರುವುದಿಲ್ಲ. ಅದಕ್ಕೆ ಬೆಳ್ಳಿತೆರೆ ಹಾಗೂ ಕಿರುತೆರೆ ಕೂಡ ಹೊರತಲ್ಲ. ಅಲ್ಲದೇ ಈ ಎರಡು ಕ್ಷೇತ್ರಕ್ಕೂ ಈ ಫಾರ್ಮುಲಾ ಅಂತೂ ಸ್ವಲ್ಪ ಜಾಸ್ತೀನೇ ಅಪ್ಲೈ...
View Articleಕಿಚ್ಚ ಸುದೀಪ್ ಜೊತೆ ಅನಂತ್ ನಾಗ್, 'ಮಾರಿಬಿಡಿ' ಅಂದ್ರು!!
ಕನ್ನಡದ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ಕಿಚ್ಚ ಸುದೀಪ್ ಅವರ ಜೊತೆ ನಟಿಸುತ್ತಿದ್ದಾರಂತೆ!. ವಾವ್ ಎಂತಹ ಸುದ್ದಿ ಅಂತ ಫುಲ್ ಖುಷ್ ಆದ್ರ!. ಹೌದು ಸ್ವಾಮಿ ಇವರಿಬ್ಬರು ಒಟ್ಟಿಗೆ ನಟಿಸೋದು ನಿಜ ಆದರೆ ಸಿನಿಮಾದಲ್ಲಿ ಅಲ್ಲ ಬದ್ಲಾಗಿ...
View Articleಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?
'ಹುಚ್ಚ ವೆಂಕಟ್' ಸಿನಿಮಾ ಮಕಾಡೆ ಮಲಗಿರಬಹುದು. ಆದ್ರೆ, ಈ ಹುಚ್ಚ ವೆಂಕಟ್ ಅನ್ನೋ ಕ್ಯಾರೆಕ್ಟರ್ ಇದ್ಯಲ್ಲಾ. ಅದು ಮಾತ್ರ ಸೂಪರ್ ಡ್ಯೂಪರ್ ಹಿಟ್ ಆಗೋಗಿದೆ. ಅದ್ಯಾವ ಘಳಿಗೇಲಿ, ಖಾಸಗಿ ಸುದ್ದಿ ವಾಹಿನಿ ಮುಂದೆ ತಮ್ಮ ಕನಸಿನ ಕೂಸು 'ಹುಚ್ಚ ವೆಂಕಟ್'...
View Articleಕಿಚ್ಚ, ತಮ್ಮ ತಂದೆಯನ್ನು ಬಿಟ್ಟರೆ, ಇನ್ನೊಬ್ಬರಿಗೆ ಹೆದರ್ತಾರಂತೆ!, ಯಾರವರು?
ಯಾವುದೇ ಒಬ್ಬ ಮನುಷ್ಯನ ಎತ್ತರ ನೋಡಿ ಕೋಪವನ್ನು ಅಳೆಯಲು ಸಾಧ್ಯವೇ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡ್ತಾರೆ. ಅಂದಹಾಗೆ ಎತ್ತರ ನೋಡಿ ಕೋಪ ಅಳೆಯುವುದು, ಖಂಡಿತಾ ಸಾಧ್ಯ ಆಗದ ಮಾತು ಎಂದಿದ್ದಾರೆ ನಟ ಕಿಚ್ಚ ಸುದೀಪ್ ಅವರು. ನಿರ್ದೇಶಕ ಸುನೀಲ್...
View Article'ಬಿಗ್ ಬಾಸ್' ಮನೆಯಿಂದ ಈ ವಾರ ಕಿಟ್ಟಿ ಔಟ್ ಆಗ್ತಾರಾ?
'ಬಿಗ್ ಬಾಸ್-3' ಕಾರ್ಯಕ್ರಮದಿಂದ ಮೊದಲ ವಾರ ನಟಿ ಹಾಗು ಮಿಸ್ ಕರ್ನಾಟಕ ಬೆಡಗಿ ಮಾಧುರಿ ಇಟಗಿ ಹೊರಬಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಯಾವುದೇ ಗದ್ದಲ-ಗಲಾಟೆ ಮಾಡಿಕೊಳ್ಳದೇ ಇದ್ದರೂ ಮಾಧುರಿ ಇಟಗಿ ಔಟ್ ಆಗ್ಬೇಕಾಯ್ತು. ಈ ವಾರ 'ಬಿಗ್ ಬಾಸ್'...
View Article'ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು
'ಬಿಗ್ ಬಾಸ್'ಗೆ ಬಾಸ್ ನಮ್ ಬಾಸ್ ಹುಚ್ಚ ವೆಂಕಟ್ ಅಂತ ಜನ ಎಷ್ಟೇ ಬೊಬ್ಬೆ ಹೊಡೆದುಕೊಳ್ಳಲಿ. ಹುಚ್ಚ ವೆಂಕಟ್ ಬಾಸೋ ಅಥವಾ ಲಾರ್ಡ್ ಲಬಕ್ ದಾಸೋ....ಅದೆಲ್ಲಾ ಏನಿದ್ರೂ 'ಬಿಗ್ ಬಾಸ್' ಮನೆ ಆಚೆ. ಮನೆ ಒಳಗಡೆ ಎಲ್ಲರೂ ಒಂದೇ. ಎಲ್ಲರೂ 'ಬಿಗ್ ಬಾಸ್'...
View Articleದುಡ್ಡಿಗಾಗಿ 'ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!
ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಹಿಂದಿ ಆವೃತ್ತಿಯ 9ನೇ ಸೀಸನ್ ನ ಸ್ಪರ್ಧಿಯೊಬ್ಬರ ತಪ್ಪೊಪ್ಪಿಗೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಭರ್ಜರಿಯಾಗಿ ಆರಂಭಗೊಂಡ ಬಿಗ್ ಬಾಸ್ ನ ಡಬ್ಬಲ್ ಟ್ರಬಲ್ ಸ್ವಲ್ಪ ಡಲ್ ಆಗಿದ್ದು,...
View Articleಶಿವಣ್ಣ ಅವರು ಒಂಥರಾ 'ಬುಲೆಟ್' ಇದ್ದ ಹಾಗೆ ಎಂದವರು ಯಾರು?
ಹ್ಯಾಟ್ರಿಕ್ ಹೀರೋ ಶಿವಣ್ಣ ನನ್ನ ಅಣ್ಣ, ನಾನು ಅವರ ಮುದ್ದಿನ ತಮ್ಮ ಎಂದು ರಾಕಿಂಗ್ ಸ್ಟಾರ್ ಯಶ್ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಗಾಂಧಿನಗರದಲ್ಲಿ 'ಮಾಸ್ಟರ್ ಪೀಸ್' ಆಗಿ ಸಖತ್ ಹವಾ ಮೈಂಟೇನ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಶಿವಣ್ಣ ನನ್ನ...
View Article'ಬಿಗ್ ಬಾಸ್' ಮನೆಯಲ್ಲಿ ಕೃತಿಕಾ ಬಗ್ಗೆ ನಟ ಚಂದನ್ ಹೇಳಿದ್ದೇನು?
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟ ಚಂದನ್ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಾರೆ ಅಂತ ಮೊದಲೇ ಜಗಜಾಹೀರಾಗಿತ್ತು. ಚಂದನ್ ಜೊತೆ 'ರಾಧಾಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ಕೂಡ 'ಬಿಗ್ ಬಾಸ್' ಮನೆಯಲ್ಲಿ...
View Articleಅರ್ಜುನ್ ಜನ್ಯಾ ಅವರ, ಐಶಾರಾಮಿ ಕಾರು RTO ವಶಕ್ಕೆ!
ರಸ್ತೆ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಸೇರಿದ ಕಾರನ್ನು ಆರ್.ಟಿ.ಓ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಗೊರಗೊಂಟೆಪಾಳ್ಯದಲ್ಲಿ ಸಂಗೀತ ಮಾಂತ್ರಿಕ...
View Article'ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್
ನಟಿ ಸುಮನ್ ನಗರ್ಕರ್ ಗೊತ್ತಲ್ವಾ.? 'ಹೂಮಳೆ', 'ನಮ್ಮೂರ ಮಂದಾರ ಹೂವೆ', 'ನಿಷ್ಕರ್ಷ', 'ಬೆಳದಿಂಗಳ ಬಾಲೆ' ಚಿತ್ರಗಳಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಸುಮನ್ ನಗರ್ಕರ್ ನೆನಪಿದ್ದಾರೆ ತಾನೆ.? ಸ್ಯಾಂಡಲ್ ವುಡ್ ನಲ್ಲಿ ಹಿಟ್ ಸಿನಿಮಾಗಳನ್ನ ನೀಡಿದ...
View Articleಅಂತರಾಷ್ಟ್ರೀಯ ಚಲನಚಿತ್ರೋತ್ಸವದ, ರಾಯಭಾರಿಯಾಗಿ, ಸುದೀಪ್!!
ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಮೋಸ್ಟ್ ಬ್ಯುಸಿಯೆಸ್ಟ್ ಪರ್ಸನ್ ಅಂದ್ರೆ ಅದು ಕಿಚ್ಚ ಸುದೀಪ್ ಅವರು ಅಂತಾನೇ ಹೇಳಬಹುದು. 'ಆಡು ಮುಟ್ಟದ ಸೊಪ್ಪಿಲ್ಲ' ಅನ್ನೋ ಗಾದೆ ಮಾತಿನಂತೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೈ-ಕಾಲಾಡಿಸದೇ, ಉಳಿದ...
View Articleಚಂದನವನದ ನಕ್ಷತ್ರ ಕೆಎಸ್ಎಲ್ ಸ್ವಾಮಿ ಅವರಿಗೆ ನುಡಿ-ನಮನ
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನವೆಂಬರ್ 5ರಂದು ಬೆಳಿಗ್ಗೆ 11-30 ಗಂಟೆಗೆ ಬೆಂಗಳೂರು ನಗರದ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಗಾಂಧೀ ಭವನದಲ್ಲಿ ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕಮ್ ನಟ ರವೀ (ಕೆಎಸ್ಎಲ್ ಸ್ವಾಮಿ) ಅವರ ಕುರಿತ ರವೀ...
View Article'ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ
ಖ್ಯಾತ ನಿರ್ದೇಶಕ ಎ ಹರ್ಷ ಅವರು ತಮ್ಮ ಹೊಸ ಪ್ರಾಜೆಕ್ಟ್ 'ಜೈ ಮಾರುತಿ 800' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಶೇ 60 ರಷ್ಟು ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಈಗಾಗಲೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಚಿತ್ರತಂಡ ಹಾಗೂ...
View Articleರಾಷ್ಟ್ರಪ್ರಶಸ್ತಿ ವಾಪಸ್: ಕಮಲ್ ಹಾಸನ್ ಹೇಳಿದ್ದೇನು?
"ನಾನು ನನಗೆ ಬಂದಿರುವ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸಲು ಬಿಲ್ ಕುಲ್ ಒಪ್ಪುವುದಿಲ್ಲ" ಎಂದು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ನುಡಿದಿದ್ದಾರೆ. ಇಡೀ ಭಾರತದಾದ್ಯಂತ ಕೆಲವು ಸಾಹಿತಿಗಳು ಮತ್ತು ಕಲಾವಿದರು ಆರಂಭಿಸಿರುವ ಅಸಹಿಷ್ಣುತೆ...
View Article