Quantcast
Channel: Kannada Movie News | Sandalwood News in Kannada | Kannada Movie Reviews | Celebrity Gossips in Kannada - FilmiBeat Kannada
Browsing all 300736 articles
Browse latest View live

'ಐ ಯಾಮ್ ಕಲಾಂ' ಎನ್ನುತ್ತಿದ್ದಂತೆ ರೋಮಾಂಚನ

'ಐ ಯಾಮ್ ಕಲಾಂ' ಹೆಸರು ಹೇಳುತ್ತಿದಂತೆ ಒಂಥರಾ ರೋಮಾಂಚನ ಅನಿಸುತ್ತದೆ ಅಲ್ವಾ. ಹೌದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ವ್ಯಕ್ತಿತ್ವವೇ ಅಂತದ್ದು. ನಾವೀಗ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಅಂದ್ರೆ 2011 ರಲ್ಲಿ ತೆರೆ ಕಂಡ...

View Article


ಒಂದೇ ಚಿತ್ರದಲ್ಲಿ ಶಿವಣ್ಣ, ಅಪ್ಪು: ನಿರ್ಮಾಪಕರ ನಡುವೆ ಫೈಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಯಾಗಿ ನಟಿಸಲಿದ್ದಾರೆನ್ನುವ ಸುದ್ದಿ ಈ ವರ್ಷದ ಆರಂಭದಲ್ಲಿ ಸುದ್ದಿಯಾಗಿತ್ತು. ನಂತರ ಇಬ್ಬರೂ ಸ್ಟಾರ್ ನಟರು ತಮ್ಮ ತಮ್ಮ ಚಿತ್ರದಲ್ಲಿ ಬ್ಯೂಸಿಯಾದ ನಂತರ ಈ...

View Article


ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ

ಸ್ಯಾಂಡಲ್ ವುಡ್ ನಲ್ಲಿ ಪುನೀತ್ ಅಭಿನಯಿಸಿದ್ದ 'ರಣವಿಕ್ರಮ' ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಕಂಡ ಮೇಲೆ ಇದೀಗ ಪವನ್ ಒಡೆಯರ್ 'ಜೆಸ್ಸಿ' ಕೈಯಲ್ಲಿ ಹಿಡಿದಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಹಾಗೂ ಪಾರುಲ್ ಯಾದವ್ ಲೀಡ್ ರೋಲ್ ನಲ್ಲಿ...

View Article

ಶೈನಿ ಆಹುಜಾ ಕಥೇನಾ ನೀನಾಸಂ ಸತೀಶ್ ಅವ್ರದ್ದು?

ಸತೀಶ್ಗೆ ಇದ್ದಕ್ಕಿದ್ದಂತೆ ಮಗುವಾಗಿದೆ ಅನ್ನೋ ವಿಷ್ಯ ತಿಳಿದು ಸಿನಿರಂಗ ಮತ್ತು ಸಿನಿಪ್ರೇಮಿಗಳು ಹೌದಾ..? ಈ ಕ್ವಾಟ್ಲೇ ಸತೀಶ ಈ ವಿಷ್ಯಾನಾ ಯಾರಿಗೂ ಹೇಳೀನೇ ಇಲ್ವಲ್ಲ. ಇಲ್ಲೀವರ್ಗೂ ಸತೀಶ್ ಬ್ಯಾಚುಲರ್ ಅನ್ಕೊಂಡಿದ್ದ ಗಾಂಧಿನಗರ... ಅರೆರೇ.. ಹೌದಾ...

View Article

ರಂಗಿತರಂಗ ಚಿತ್ರಮಂದಿರಕ್ಕೆ ಲೊಡ್ಡೆ ಎಂಟ್ರಿ, ಏನಿದು ಕಿರಿಕ್?

ಇತ್ತೀಚೆಗೆ ಸ್ಯಾಂಡಲ್ ವುಡ್ ಹಾಸ್ಯ ನಟ ಕೋಮಲ್ ಕುಮಾರ್ ಅವರ ಗ್ರಹಚಾರ ಯಾಕೋ ನೆಟ್ಟಗಿಲ್ಲಾ ಅಂತ ಕಾಣಿಸುತ್ತಿದೆ. ಯಾಕಂತೀರಾ? ಕೋಮಲ್ ಕುಮಾರ್ ಅಭಿನಯದ 'ಲೊಡ್ಡೆ' ಚಿತ್ರಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಕಾಡ್ತಾನೇ ಇದೆ. ಎಸ್. ವಿ. ಸುರೇಶ್...

View Article


ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ

ಬೆಂಗಳೂರು ಭೂಗತ ಜಗತ್ತಿನ ಕಥೆ ಕೇಳಿ ಬೆಚ್ಚಿದ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, 'ಬೆಂಗಳೂರಿನ ಅಂಡರ್ ವರ್ಲ್ಡ್(ಬಿ ಕಂಪನಿ) ಮುಂದೆ ನಾನು ತೆಗೆದ 'ಡಿ' ಕಂಪನಿ ಸಿನಿಮಾ ಯಾವುದಕ್ಕೂ ಸಮವಾಗಿಲ್ಲ. ಬೆಂಗಳೂರಿನ ಕರಾಳ ಜಗತ್ತಿನ ಜಾಲ...

View Article

ಕಲಾಂ ನೀವೇ ನಮ್ಮ ಹೀರೋ ಎಂದ ಕನ್ನಡದ ತಾರೆಯರು

ಇಂದು ದೇಶದೆಲ್ಲೆಡೆ ಶೋಕಾಚರಣೆಯಿಂದ ಕೂಡಿದೆ. ನಮ್ಮ ಪ್ರೀತಿಯ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ನಮ್ಮನ್ನು ಅಗಲಿದ್ದು, ಇಡೀ ದೇಶ ಒಬ್ಬ ನೇತಾರನ್ನು ಅಗಲಿದ ದುಃಖದಲ್ಲಿ ಮುಳುಗಿದೆ. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ...

View Article

ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ !

ಬಾಹುಬಲಿ ಚಿತ್ರ ನೋಡಿದವರು ಕ್ಲೈಮ್ಯಾಕ್ಸ್ ನಂತರ ತಲೆಕೆಡಿಸಿಕೊಳ್ಳದೆ ಸುಮ್ಮನಿರಲ್ಲ. ನಾಯಕ ಶಿವುಡುಗೆ ಮಾಹಾಷ್ಮತಿ ಸಾಮ್ರಾಜ್ಯದ ಕಥೆ ಹೇಳುವ ಕಟ್ಟಪ್ಪ ಕೊನೆಗೆ ನೀಡುವ ಟ್ವಿಸ್ಟ್ ಎಲ್ಲರನ್ನು ಚಕಿತಗೊಳಿಸುತ್ತದೆ. ಜೊತೆಗೆ ಎಲ್ಲರ ಮನದಲ್ಲೂ...

View Article


ಅಬ್ದುಲ್ ಕಲಾಂ ಹೆಸರನ್ನು ತಪ್ಪಾಗಿ ಟ್ವೀಟಿಸಿ ಪೆಚ್ಚಾದ ಬಾಲಿವುಡ್ ನಟಿ

ಇತ್ತೀಚೆಗೆ ಮದುವೆಯಾದ ಮೇಲೂ ಲಿಪ್ ಲಾಕ್, ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತೇನೆಂದು ಬಿಂದಾಸ್ ಹೇಳಿಕೆ ನೀಡಿ ಸುದ್ದಿಯಾಗಿದ್ದ ಅನುಷ್ಕಾ ಶರ್ಮಾ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. (ಲಿಪ್ ಲಾಕ್: ಅನುಷ್ಕಾ ಹೇಳಿಕೆ) ಸೋಮವಾರ (ಜು27)...

View Article


'ಉಪ್ಪಿ 2' ಚೆನ್ನಾಗಿದೆ ಅಂದ ಸೆನ್ಸಾರ್ ಮಂಡಳಿ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಉಪ್ಪಿ 2' ಬಿಡುಗಡೆಗೆ ಸೆನ್ಸಾರ್ ಬೋರ್ಡ್ ಅಸ್ತು ಎಂದಿದೆ. ಆಗಸ್ಟ್ 14 ರಂದು ರಾಜ್ಯಾದ್ಯಂತ ಉಪೇಂದ್ರ ಅವರು ಪ್ರೇಕ್ಷಕರಿಗೆ ತೆರೆಯ ಮೇಲೆ 'ಉಪ್ಪಿ 2' ಬಡಿಸಲಿದ್ದಾರೆ. ಸುಮಾರು...

View Article

ಈ ಬಾರಿ ಸಲ್ಮಾನ್ ಖಾನ್ ರಿಂದ ಭರ್ಜರಿ ಗಿಫ್ಟ್ ಪಡೆದವರು ಯಾರು?

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರದು ತುಂಬಾ ದೊಡ್ಡ ಮನಸ್ಸು. ಒಂದು ಬಾರಿ 'ಎಕ್ ವಿಲ್ಲನ್' ಚಿತ್ರ ವೀಕ್ಷಿಸಿ ಸಿದ್ದಾರ್ಥ್ ಮಲ್ಹೋತ್ರಾ ಅವರ ಅಭಿನಯಕ್ಕೆ ಮೆಚ್ಚಿ ವಾಚೊಂದನ್ನು ಗಿಫ್ಟ್ ಆಗಿ ನೀಡಿದ್ದರು. ಇದೀಗ ರೀಸೆಂಟ್ ಆಗಿ ಸ್ಪೆಷಲ್...

View Article

ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬೇಕಂತೆ? ಏಕಂತೆ?

ಕಿಚ್ಚ ಸುದೀಪ್ ಅವರು ರನ್ನ ಚಿತ್ರದ 50ನೇ ದಿನದ ಸಂಭ್ರಮವನ್ನು ಹಂಚಿಕೊಂಡು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ನೀಡಿದ್ದ ಒಂದು ಹೇಳಿಕೆ ಅನೇಕ ಅರ್ಥಗಳನ್ನು ಹುಟ್ಟಿ ಹಾಕಿತ್ತು. ಸುದೀಪ್ ಅವರಿಗೆ ರನ್ನ ಚಿತ್ರದ ನಿರ್ಮಾಪಕ ಹಾಗೂ ವಿತರಕರ...

View Article

'ಮುದ್ದು ಮನಸೇ' ಚಿತ್ರದ ಮುದ್ದಾದ ಟ್ರೈಲರ್ ನೋಡಿ

ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೊಂದು ಚಿತ್ರ ತೆರೆಗೆ ಬರಲು ಸಿಧ್ದವಾಗಿದೆ. ರೋಮ್ಯಾಂಟಿಕ್, ಆಕ್ಷನ್ ಜೊತೆಗೆ ತ್ರಿಕೋನ ಪ್ರೇಮಕಥೆ ಹೊಂದಿರುವ 'ಮುದ್ದು ಮನಸೇ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯಾ ನಾಗ್...

View Article


ಸನ್ನಿಗೂ, ಪಾಂಡೆಗೂ ಯೋಗರಾಜ ಭಟ್ರರ ಸವಾಲು!

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು... ಆಚೆಗ್ಹಾಕೋಳೇ ವೈಫು. ಈ ಲಿರಿಕ್ಸ್ ಕೇಳಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತೆ ನಕ್ಕಿದ್ರು ಸ್ಯಾಂಡಲ್ವುಡ್ನ ಸ್ಟಾರ್ಗಳು ಸೂಪರ್ಸ್ಟಾರ್ಗಳು. ಇನ್ನು ಪಡ್ಡೆಗಳು ಕುಡುಕರು ಅದನ್ನ ಇವತ್ತಿಗೂ ತಮ್ಮ ಮೊಬೈಲ್ನಲ್ಲಿ...

View Article

ಲೀಲಾ ಡಾರ್ಲಿಂಗ್ ಮಯೂರಿಯ ತಮಿಳು ಫಿಲಂ ಶೂಟಿಂಗ್ ಚಿತ್ರಗಳು

ಸ್ಯಾಂಡಲ್ ವುಡ್ ನಲ್ಲಿ ಲೀಲಾ ಡಾರ್ಲಿಂಗ್ ಅಂತಾನೇ ಫೇಮಸ್ ಆಗಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಅಶ್ವಿನಿ ಅಲಿಯಾಸ್ ಮಯೂರಿಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಸಖತ್ ಡಿಮಾಂಡ್ ಇದೆ. ಅವರ ಅಭಿನಯದ ಮೊದಲ ಚಿತ್ರ 'ಕೃಷ್ಣಲೀಲಾ' ಬಾಕ್ಸಾಫೀಸ್...

View Article


ಬೆಂಗಳೂರಲ್ಲಿ 3 ಲಕ್ಷ ಹಣ ಕಳೆದುಕೊಂಡ ಎಸ್.ನಾರಾಯಣ್

ಸ್ಯಾಂಡಲ್‌ ವುಡ್‌ನ ಖ್ಯಾತ ನಿರ್ದೇಶಕ, ನಟ ಎಸ್‌.ನಾರಾಯಣ್ ಬೆಂಗಳೂರಿನಲ್ಲಿ ಹಣ ಮತ್ತು ಮಹತ್ವದ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಜುಲೈ 29ರ ಬುಧವಾರ ಮಧ್ಯಾಹ್ನ 12 ಗಂಟೆ...

View Article

ಮತ್ತೆ ಲಿಪ್ ಲಾಕ್ ಮಾಡಿ ಸಿಕ್ಕಿ ಬಿದ್ದ ಕರಿಯ

ಸ್ಯಾಂಡಲ್ ವುಡ್ ನಲ್ಲಿ ಬ್ಲ್ಯಾಕ್ ಕೋಬ್ರಾ ಅಂತಾನೇ ಹೆಸರು ಗಳಿಸಿಕೊಂಡಿರುವ ದುನಿಯಾ ವಿಜಯ್ ಸದ್ಯಕ್ಕೆ ಸಿಲ್ವರ್ ಸ್ಕ್ರೀನ್ ನಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ನಟ. ಆದರೆ ಇದೀಗ ಅದೇ ಕರಿಯನ ಕಡೆಯಿಂದ ಖಾಸ್ ಖಬರ್ ಒಂದು...

View Article


ಚಾಲೆಂಜಿಂಗ್ ಸ್ಟಾರ್ 'ಮಿಸ್ಟರ್ ಐರಾವತ' ಟೀಸರ್ ಔಟ್

ಅಂತೂ ಇಂತೂ ಎಲ್ಲಾ ವಿವಾದಗಳಿಗೆ ಬ್ರೇಕ್ ಹಾಕಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರ, ಟೀಸರ್ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ. ಹೌದು ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅಭಿಮಾನಿಗಳ ನಿರೀಕ್ಷೆಯಂತೆ ಇಂದು(ಜುಲೈ 29)...

View Article

ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರ ಸಂಭಾವನೆ ನಿಮಗ್ಗೊತ್ತಾ?

ಉಪೇಂದ್ರ ಅಭಿನಯದ ನಿರ್ದೇಶನದ ಉಪ್ಪಿ-2 ಸಿನಿಮಾ ರಿಲೀಸ್ಗೆ ಬರ್ತಿದೆ. ಸಿನಿಮಾದ ಬಗ್ಗೆ ತೀವ್ರ ಕತೂಹಲ ಇದೆ. ಸುದೀಪ್ ಕೂಡ ಜಿಗರ್ತಾಂಡ ಸಿನಿಮಾ ರೀಮೇಕ್ನ್ನ ಕನ್ನಡದಲ್ಲಿ ನಿರ್ದೇಶನ ಮಾಡ್ತಿದ್ದಾರೆ. ಆರ್ ಚಂದ್ರು, ಪ್ರೇಮ್ ಕೂಡ...

View Article

ಹರಕೆ ತೀರಿಸಲು ಗೆಜ್ಜಲಗೆರೆ ಸಾಯಿಬಾಬಾನ ಸನ್ನಿಧಿಗೆ ರಾಘಣ್ಣ

ಡಾ.ರಾಜ್ ಕುಟುಂಬ ಇದೀಗ ದೇವರ ಮೊರೆ ಹೋಗಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪವಿರುವ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿ ಬಾಬಾ ಅವರ ಕೃಪಾಕಟಾಕ್ಷೆ ಪಾತ್ರರಾಗಿದ್ದಾರೆ. ಈ ಮೊದಲು ರಾಜ್ ಕುಟುಂಬದ ಕುಡಿ...

View Article
Browsing all 300736 articles
Browse latest View live


Latest Images