ರಾಜ್ಯದೆಲ್ಲೆಡೆ ಬಸ್ಯಾನ ಬುಲೆಟ್ ಸದ್ದು ಜೋರಾಗೈತೆ!
ಬೆಂಗಳೂರಿನ ಕಪಾಲಿ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತೆ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಸ್ಯಾನ 'ಬುಲೆಟ್' ಜೋರಾಗಿ ಕೇಳಿಸುತ್ತಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮೊದಲ ದಿನದ ಮೊದಲ ಶೋ ನೋಡಿದ ಸಿನಿರಸಿಕರು ತಮ್ಮಮ್ಮ...
View Articleಆಸ್ಕರ್ ಕೃಷ್ಣ ಲೀಲೆಗಳು ಜೋರು.. ನೀವಾಗಲ್ಲ ಪಾರು..
ಆಸ್ಕರ್ ಕೃಷ್ಣ ಅಂದ್ರೆ ಯಾರು ಅಂತ ನಿಮ್ಗೆ ಹೇಳೋದಾದ್ರೆ. ಈ ಹಿಂದೆ ಮಿಸ್ ಮಲ್ಲಿಗೆ ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ. ಕಳೆದವರ್ಷ ತೆರೆಕಂಡ ಮಿಸ್ ಮಲ್ಲಿಗೆ ಚಿತ್ರ ಅಷ್ಟೇನೂ ಸಕ್ಸಸ್ ಪಡ್ಕೊಳ್ಳಲಿಲ್ಲ. ಚಿತ್ರದಲ್ಲಿ `ಅದೂ ಇದು' ಬಿಟ್ರೆ ಬೇರೇನೂ...
View Articleತುಳು ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ನೋಡಿ
ತುಳು ಚಿತ್ರರಂಗವೂ ಇದೀಗ ಸಾಕಷ್ಟು ಮುಂದುವರೆದಿದ್ದು, ಕನ್ನಡ ಚಿತ್ರಗಳಂತೆ ಇದೀಗ ತುಳು ಚಿತ್ರಗಳು ಪ್ರೇಕ್ಷಕರನ್ನು ಕಮಾಲ್ ಮಾಡುತ್ತಿದೆ. ಇದಕ್ಕೆ ಒಳ್ಳೊಳ್ಳೆ ನಿದರ್ಶನಗಳೆಂದರೆ ಸಾಕಷ್ಟು ತುಳು ಚಿತ್ರಗಳು 100-200 ದಿನಗಳವರೆಗೂ ಓಡುತ್ತಿರುವ,...
View Articleಕೆಂದುಟಿಯ 'ವಿಸ್ಮಯ' ಲಿಪ್ ಸ್ಟಿಕ್ ಚಿತ್ರದ ಟ್ರೈಲರ್
ಸ್ಯಾಂಡಲ್ ವುಡ್ ನಲ್ಲಿ 'ರಂಗಿತರಂಗ' ಅದ್ಯಾವ ಘಳಿಗೇಲಿ ಕಾಲಿಡ್ತೋ ಆ ನಂತರ ಹೊಸಬರ ಚಿತ್ರಗಳಿಗೆ ರೆಕ್ಕೆ ಬಲಿತಂತಾಗಿದೆ. ನಾವೀಗ ಯಾಕೆ ಈ ಪೀಠಿಕೆ ಹಾಕುತ್ತಿದ್ದೇವೆ ಅಂದ್ರೆ ಇದೀಗ ಮತ್ತೊಂದು ಹೊಸಬರ ಚಿತ್ರ 'ಲಿಪ್ ಸ್ಟಿಕ್' ಅನ್ನೋ ವಿಚಿತ್ರ ಟೈಟಲ್...
View Article'ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್
ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಇಷ್ಟೇಲ್ಲಾ ವಿವಾದದ ಸದ್ದು-ಗದ್ದಲದ ನಡುವೆಯೂ ಸೈಲೆಂಟಾಗಿ ತಮ್ಮ 'ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ಗಳನ್ನು ರಿಲೀಸ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಜಗ್ಗೇಶ್ ಹಾಗೂ ಉಪೇಂದ್ರ ಅಭಿಮಾನಿಗಳ...
View Articleಮದುವೆಯಾದ ಲಿಪ್ ಲಾಕ್ : ಅನುಷ್ಕಾ ಹೇಳಿಕೆಗೆ ಬಾಲಿವುಡ್ ತಬ್ಬಿಬ್ಬು!
ಚಿತ್ರೋದ್ಯಮದಲ್ಲಿ ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರು ಮತ್ತೆ ತಮ್ಮ ನಟನಾ ವೃತ್ತಿಗೆ ಮರಳುವುದು ಕಮ್ಮಿ. ಆದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾದ ಮೇಲೆ ನಟನೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾಳೆ. ಅಷ್ಟೇ ಹೇಳಿದ್ದರೆ...
View Articleಕಾಮಾಕ್ಷಿಯಾಗಿ ಕನ್ನಡಿಗರ ಹೃದಯ ಕುಣಿಸಲಿದ್ದಾರೆ ಸನ್ನಿ ಲಿಯೋನ್
ಒಂದಾನೊಂದು ಕಾಲದ ನೀಲಿ ಚಿತ್ರಗಳ ತಾರೆ, ಪ್ರಸ್ತುತ ಬಾಲಿವುಡ್ಡಿನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಕಾಮಕನ್ಯೆ ಸನ್ನಿ ಲಿಯೋನ್ 'ಕಾಮಾಕ್ಷಿ'ಯಾಗಿ ಕನ್ನಡಿಗರ ಹೃದಯದ ಬಾಗಿಲು ಬಡಿಯಲು ಬಂದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ 'ಲವ್ ಯೂ ಆಲಿಯಾ'...
View Articleವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ
ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರ ಉಪ್ಪಿ 2 ಚಿತ್ರದ ಒಂದು ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ನವರಸನಾಯಕ ಜಗ್ಗೇಶ್ ಪ್ರಕಟಿಸಿದ ಸ್ಟೇಟಸ್ಸಿಗೆ ಹಲವಾರು ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಉಪೇಂದ್ರ...
View Articleಆರ್. ಚಂದ್ರು 'ಮಳೆ' ಗೆ 'ಮುದ್ದು ಮನಸು' ನಲುಗಿತೆ?
ನಿರ್ಮಾಪಕ ಕಮ್ ಡಿಸ್ಟ್ರಿಬ್ಯುಟರ್, ಕನಕಪುರ ಶ್ರೀನಿವಾಸ್ ಇವಾಗ ಸಖತ್ ಕನ್ ಫ್ಯೂಶನ್ ಮಾಡಿಕೊಂಡಿದ್ದಾರೆ. ಯಾಕೆ ಅಂತೀರಾ? ಅವರು ವಿತರಣಾ ಹಕ್ಕು ವಹಿಸಿಕೊಂಡಿರುವ 'ಮುದ್ದು ಮನಸೇ' ಹಾಗೂ 'ಮಳೆ' ಎರಡು ಚಿತ್ರಗಳು ಒಂದೇ ದಿನ ತೆರೆ ಕಾಣುವ ಸಂಭವ...
View Articleಯಾಕೂಬ್ ಮೆಮನ್ ಗಲ್ಲು: ಸಲ್ಮಾನ್ ಖಾನ್ Tweets
1993ರ ಸರಣಿ ಬಾಂಬ್ ಸ್ಪೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ಬುಲ್ ರಜಾಕ್ ಮೆಮನ್ ಗಲ್ಲಿಗೇರಿಸುವ ವಿಚಾರದಲ್ಲಿ ಬಿಟೌನ್ ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಾಲಿವುಡ್ ಬಿಗ್ ಸ್ಟಾರ್ ಗಳು ಕೂಡ ತಮ್ಮ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಲ್ಲಿ...
View Article'ಬೆತ್ತನಗೆರೆ' ಅಲ್ಬಮ್ ರಿಲೀಸ್ ಗೆ ಆರ್.ಜಿ.ವಿ. ಬರ್ತಾರಂತೆ!
ನೈಜ ಘಟನೆ ಆಧಾರಿತ 'ಬೆತ್ತನಗೆರೆ' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಜುಲೈ 27 ರಂದು ನಡೆಯಲಿದೆ. ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿಯಾದ ತೆಲುಗು ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸಮಾರಂಭದ ಮುಖ್ಯ ಅತಿಥಿಯಾಗಲಿದ್ದಾರೆ ಅನ್ನೋದು...
View Articleಆಗಸ್ಟ್ 14ಕ್ಕೆ ತೆರೆಯ ಮೇಲೆ 'ಬುಗುರಿ' ಆಡಿಸಲಿರುವ ಚಿನ್ನದ ಹುಡುಗ
ಮಳೆ ಹುಡುಗನ 'ಬುಗುರಿ' ಆಟಕ್ಕೆ ಡೇಟ್ ಪಕ್ಕಾ ಆಗಿದೆ. ಆಗಸ್ಟ್ 14 ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್, 'ಪ್ರೀತಿಯ ಸುತ್ತಾ ಸುತ್ತುವ', 'ಬುಗುರಿ' ಯ ಜೊತೆ ನಿಮ್ಮ ಮುಂದೆ ಹಾಜರಾಗಲಿದ್ದಾರೆ. ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು...
View Articleಜನರ ಅಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿದ ಸಲ್ಮಾನ್
1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಪರವಾಗಿ ಮಾಡಿದ್ದ ಟ್ವಿಟ್ಗಳನ್ನು ಸಲ್ಮಾನ್ ಖಾನ್ ವಾಪಸ್ ಪಡೆದಿದ್ದಾರೆ. ಯಾಕೂಬ್ ಗಲ್ಲಿಗೇರಿಸುವ ವಿಚಾರದಲ್ಲಿ ಸಲ್ಮಾನ್ ಖಾನ್ ಟ್ವಿಟ್ ಮಾಡಿರುವುದಕ್ಕೆ ಸಲ್ಮಾನ್...
View Articleಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಜೀವ ಬೆದರಿಕೆ ಹಾಕಿದವರಾರು?
ರಾಜ್ಯದಲ್ಲಿ ಡಬ್ಬಿಂಗ್ ಬೇಕೋ, ಬೇಡವೋ ಎನ್ನುವ ವಿವಾದಕ್ಕೆ ಸದ್ಯಕ್ಕೆ ಯಾವುದೇ ಫುಲ್ ಸ್ಟಾಪ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಬದಲಿಗೆ ದಿನಕ್ಕೊಂದು ವಿದ್ಯಮಾನಗಳ ಮೂಲಕ ಹೊಸ ತಿರುವು ಪಡೆಯುತ್ತಿದೆ. ತನ್ನನ್ನು ಭೇಟಿ ಮಾಡಲು ಬಂದ ನೂತನವಾಗಿ...
View Articleಬಾಹುಬಲಿ ವೀಕ್ಷಿಸಲು ನರೇಂದ್ರ ಮೋದಿಗೆ ಪ್ರಭಾಸ್ ಆಹ್ವಾನ
ಎಸ್.ಎಸ್ ರಾಜಮೌಳಿ ನಿರ್ದೇಶನದ ಈ ವರ್ಷದ ಬಿಗ್ಗೆಸ್ಟ್ ಮೂವಿ 'ಬಾಹುಬಲಿ' ಚಿತ್ರದ ನಾಯಕ ಪ್ರಭಾಸ್ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ 'ಬಾಹುಬಲಿ' ಚಿತ್ರ ವೀಕ್ಷಿಸಲು ಆಹ್ವಾನ ನೀಡಿದ್ದಾರೆ. ಭಾನುವಾರದಂದು ರೇಸ್ ಕೋರ್ಸ್...
View Articleಆರ್ ದಿ ಕಿಂಗ್ ನಿರ್ದೇಶನಕ್ಕೆ ಪ್ರೇಮ್ ಸಂಭಾವನೆಯೆಷ್ಟು?
ಸ್ಯಾಂಡಲ್ವುಡ್ನಲ್ಲಿ ಸ್ಟಾರ್ವ್ಯಾಲ್ಯೂ ಇರೋ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಕೂಡ ಒಬ್ಬರು. ಪ್ರೇಮ್ ನಿರ್ದೇಶನ ಬಿಟ್ಟು ಹಲವು ವರ್ಷಗಳಾಗಿತ್ತು. ಈ ಸಮಯದಲ್ಲಿ ನಟಿಸೋಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರ್ತಾ ಇದ್ದಿದ್ದರಿಂದ ನಟನೆಯಲ್ಲಿ...
View Articleಡೈಲಾಗ್ ಕಿಂಗ್ಗೆ ಅವರದೇ ಸ್ಟೈಲಲ್ಲಿ ಹ್ಯಾಪಿ ಬರ್ತಡೇ ಹೇಳಿ
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಹೊಸಬರ ಚಿತ್ರ 'ರಂಗಿತರಂಗ'ದಲ್ಲಿ ತೆಂಕಬೈಲ್ ಕಾಳಿಂಗ ಭಟ್ಟರಾಗಿ ಸ್ಯಾಂಡಲ್ ವುಡ್ ನಲ್ಲಿ ಮರುಹುಟ್ಟು ಪಡೆದುಕೊಂಡ 'ಡೈಲಾಗ್ ಕಿಂಗ್' ಎಂದೇ ಖ್ಯಾತಿಯಾಗಿರುವ ಪುದಿಪೆಡ್ಡಿ ಸಾಯಿ ಕುಮಾರ್...
View Articleಸೆನ್ಸೇಷನಲ್ ಸುದ್ದಿಯನ್ನು 'ಬಹಿರಂಗ' ಪಡಿಸಿದ ಕ್ವಾಟ್ಲೆ ಸತೀಶ
'ಲೂಸಿಯಾ' ಖ್ಯಾತಿಯ ನಾಯಕ ನಿನಾಸಂ ಸತೀಶ್ ಅಭಿಮಾನಿಗಳಿಗೆ ಸೆನ್ಸೇಷನಲ್ ಸುದ್ದಿಯೊಂದನ್ನು ಹೊರತಂದಿದ್ದಾರೆ. ಅದೇನು ಅಂತೀರಾ ನಮ್ ಕ್ವಾಟ್ಲೆ ಸತೀಶ ಇದೀಗ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಅಂದಹಾಗೆ ಸತೀಶ್ ನಿನಾಸಂ ಅವರಿಗೆ ತುಮಕೂರು...
View Articleಗಾನ ಕೋಗಿಲೆ ಕೆ.ಎಸ್.ಚಿತ್ರಾ ಶಂಕರ್ ಗೆ ಹ್ಯಾಪಿ ಬರ್ತ್ ಡೇ ಹೇಳಿ
ಬಹುಭಾಷಾ ಗಾಯಕಿ ಕೆ.ಎಸ್.ಚಿತ್ರಾ ಶಂಕರ್ ಅವರ ಧ್ವನಿ ಯಾರಿಗೆ ಪರಿಚಯ ಇಲ್ಲ. ಮುಖ ಸ್ತುತಿ ಇಲ್ಲಾಂದ್ರೂನು ಸಂಗೀತ ಪ್ರೀಯರಿಗೆ ಸ್ವರ ಪರಿಚಯ ಅಂತೂ ಇದ್ದೇ ಇರುತ್ತೆ. ಇದೀಗ ಅದೇ ಕೋಗಿಲೆ ಕಂಠ ಸಿರಿಯ ಗಾನ ಪ್ರತಿಭೆಗೆ ಇಂದು (ಜುಲೈ 27) ಜನುಮ ದಿನದ...
View Articleಕೇರ್ ಆಫ್ ಫುಟ್ ಪಾತ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕಲಾಂ
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ದೇಶಕ್ಕೆ ಮಾಡಿದ್ದು ನಿಸ್ವಾರ್ಥ ಸೇವೆ. ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದರು. ನಾನಂತೂ ಕಲಾಂ ಅವರ ಯೋಜನೆ ಹಾಗೂ ಧ್ಯೇಯೋದ್ದೇಶಗಳಿಂದ ಸ್ಪೂರ್ತಿಯ ಚಿಲುಮೆಯಾಗಿದ್ದೇನೆ ಎಂದು ಸ್ಯಾಂಡಲ್ ವುಡ್ ನಲ್ಲಿ ಬಾಲ ನಟನಾಗಿ...
View Article