ಬಿಗ್ ಬಾಸ್ ಸೀಸನ್ 3 : ಸ್ಪೆಷಾಲಿಟಿ ಏನ್ ಗೊತ್ತಾ?
15 ಸ್ಪರ್ಧಿಗಳು...55 ಕ್ಯಾಮರಾಗಳು...100 ದಿನ...1 ಮನೆ...ಹೌದು ಸ್ವಾಮಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 25 ರಿಂದ 'ಬಿಗ್ ಬಾಸ್-3' ಪ್ರಸಾರವಾಗಲಿದೆ. 'ಬಿಗ್ ಬಾಸ್-3' ಬಹುದೊಡ್ಡ ಸ್ಪೆಷಾಲಿಟಿ ಎಂದರೆ 'ಬಿಗ್ ಬಾಸ್' ಮನೆ ಕನ್ನಡದ...
View Articleಬಿಗ್ ಬಾಸ್ ಅಚ್ಚರಿ ಎಕ್ಸಿಟ್ ಅಂಕಿತ್ ಬದಲಿಗೆ ಯಾರು ಎಂಟ್ರಿ?
ಬಿಗ್ ಬಾಸ್ 9ರ ಡಬ್ಬಲ್ ಟ್ರಬಲ್ ನಲ್ಲಿ ಸಲ್ಮಾನ್ ಅವರು ನಂ.1 ಫ್ಲರ್ಟ್ ಅಂಕಿತ್ ಗೇರರನ್ನು ಮನೆಯಿಂದ ಹೊರಕ್ಕೆ ಕರೆದಾಗ ಎಲ್ಲರಿಗೂ ಸಹಜವಾಗಿ ಅಚ್ಚರಿಯಾಯಿತು. ಅದರೆ, ಗೇರ ಅವರ ಸ್ಥಾನಕ್ಕೆ ಮತ್ತೊಬ್ಬ ಯುವ ನಟನನ್ನು ಮಎನ್ಯೋಳಗೆ ಕಳಿಸಲು ಕಲರ್ಸ್...
View Article'ಬಿಗ್ ಬಾಸ್' ಬಗ್ಗೆ ಕಿಚ್ಚ ಸುದೀಪ್ ಬಿಚ್ಚಿಟ್ಟ ಮನದಾಳ
ಅಂತೂ 'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಇದೇ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ಶೋಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ನಿನ್ನೆ...
View Articleಚಂದನವನದ ಟಾಪ್ ವಿಲನ್ ಗಳ ಜೊತೆ ರಾಗಿಣಿ ಸಖತ್ ಸ್ಟೆಪ್
ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ಅವರು 'ರಣಚಂಡಿಯಾಗಿ' ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಹಳೇ ಸುದ್ದಿ. ಇದೀಗ ರಾಗಿಣಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ರಣಚಂಡಿ' ಚಿತ್ರದಿಂದ ಲೇಟೆಸ್ಟ್...
View Articleಹೆಣ್ಮಕ್ಕಳ 'ರಿಂಗ್ ರೋಡ್' ನಲ್ಲಿ, ಈ ಸಖತ್ ಹಾಡು ಕೇಳ್ಕೊಂಡು ಬನ್ನಿ
ಹೆಂಗಳೆಯರ ಬದಲು ಬರೀ ಗಂಡಸರು ಮನೆಗೆಲಸ, ಮುಸುರೆ ತಿಕ್ಕೋದು, ಕಸ ಗುಡಿಸೋದು, ನೆಲ ಒರೆಸೋದು ಅಂತ ಹೆಂಗಸರ ಕೆಲಸವನ್ನು ಬರೀ ಗಂಡಸರು ಮಾಡುವಂತಿದ್ದರೆ,.. ಹೇಗಿರುತ್ತಿತ್ತು ಅಲ್ವಾ?. ಆದರೆ ಈಗಿನ ಕಾಲದಲ್ಲಿ ಹೆಂಗಸರು ಎರಡು ಕೆಲಸಗಳನ್ನು ಮ್ಯಾನೇಜ್...
View Articleರಿಯಾಲಿಟಿ ಶೋ ವಿರುದ್ಧ ರೊಚ್ಚಿಗೆದ್ದಿದ್ದ ನಿರ್ಮಾಪಕರು ಈಗೆಲ್ಲಿ?
ಕೆಲವೇ ತಿಂಗಳ ಹಿಂದಿನ ಮಾತು. 'ಕನ್ನಡ ಚಿತ್ರರಂಗದ ಅನ್ನದಾತರು' ಅಂತ ಕರೆಯಿಸಿಕೊಳ್ಳುವ ನಿರ್ಮಾಪಕರು ಬೀದಿಗಿಳಿದು ಉಪವಾಸ ಸತ್ಯಾಗ್ರಹ ಮಾಡಿದ್ರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಧರಣಿ ಕೂತಿದ್ರು. ಅದಕ್ಕೆಲ್ಲಾ ಕಾರಣ, ರಿಯಾಲಿಟಿ...
View Article10 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ ಹೇಟ್ ಸ್ಟೋರಿ 3 ಟ್ರೈಲರ್
ಬಿಟೌನ್ ನ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಸಖತ್ ಹಾಟ್ ಬೆಡಗಿ ಸನ್ನಿ ಲಿಯೋನ್ ಫರ್ಫಾಮೆನ್ಸ್ ಅನ್ನೇ ಬೀಟ್ ಮಾಡೋಕೆ ಬಾಲಿವುಡ್ ನಲ್ಲಿ ಒಂದು ಸಿನಿಮಾ ರೆಡಿಯಾಗಿದೆ. ಬಾಲಿವುಡ್ ನಿರ್ದೇಶಕ ವಿಶಾಲ್ ಪಾಂಡ್ಯ ಆಕ್ಷನ್-ಕಟ್ ಹೇಳಿರುವ ಈ ಚಿತ್ರದ...
View Articleಚಿತ್ರ ವಿಮರ್ಶೆ : ರಂಗುರಂಗಿನ 'ರಿಂಗ್ ರೋಡ್' ಜರ್ನಿ
'ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ ಅಥವಾ ನಿಜ ಘಟನೆಗೆ ಸಂಬಂಧಿಸಿರುವುದಿಲ್ಲ' ಅಂತ ಚಿತ್ರದ ಆರಂಭದಲ್ಲೇ ವಿಶೇಷ ಸೂಚನೆ ಸಿಗುತ್ತದೆ. ಹೀಗಿದ್ದರೂ, 'ರಿಂಗ್ ರೋಡ್' ನಲ್ಲಿ ನಡೆದ ಕ್ರೈಂ...
View Article'ಚಲನಚಿತ್ರ ಭಾಗ್ಯ' ಘೋಷಿಸಿದ್ದಾರೆ ಸಿ.ಎಂ. ಸಾಹೇಬ್ರು!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಲು ಸಾಲು 'ಭಾಗ್ಯ' ಕಾರ್ಯಕ್ರಮಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ. 'ಅನ್ನಭಾಗ್ಯ', 'ಕ್ಷೀರಭಾಗ್ಯ'ದಂತಹ ಭಾಗ್ಯ ಯೋಜನೆಗಳ ಸಾಲಿಗೆ ಇದೀಗ 'ಚಲನಚಿತ್ರ ಭಾಗ್ಯ' ಕೂಡ ಸೇರ್ಪಡೆಯಾಗಿರುವುದು ಬ್ರೇಕಿಂಗ್...
View Article'ಬಿಗ್ ಬಾಸ್' ಮನೆಗೆ ರವಿ ಬೆಳಗೆರೆ ಪುತ್ರಿ ಭಾವನಾ?
ಎಲ್ಲರೂ ಕಾತರದಿಂದ ಕಾಯುತ್ತಿರುವ 'ಬಿಗ್ ಬಾಸ್-3' ರಿಯಾಲಿಟಿ ಶೋ ಇದೇ ಭಾನುವಾರದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಶೋ ಶುರುವಾಗುವುದಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವಾಗಲೇ, ಸ್ಪರ್ಧಿಗಳು ಯಾರ್ಯಾರು ಅನ್ನುವ ಬಗ್ಗೆ...
View Articleದಸರಾ ಉಡುಗೊರೆ : ಶ್ರೀಮುರಳಿ 'ರಥಾವರ' ಟೀಸರ್ ಔಟ್
ಬ್ಲಾಕ್ ಬಸ್ಟರ್ 'ಉಗ್ರಂ' ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿರುವ ಸಿನಿಮಾ 'ರಥಾವರ'. ಕಳೆದ ವರ್ಷವೇ 'ರಥಾವರ' ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ದಸರಾ ಹಬ್ಬದ ಅಂಗವಾಗಿ ಶ್ರೀಮುರಳಿ ಅಭಿಮಾನಿಗಳಿಗೆ ಸ್ಪೆಷಲ್ ಉಡುಗೊರೆ ಲಭಿಸಿದೆ....
View Articleಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?
ಕನ್ನಡ ನಟ ಮೋಹನ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ 'ಮಳೆ ನಿಲ್ಲುವವರೆಗೆ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರ ಸೃಷ್ಟಿಸಲಿಲ್ಲ. ಆದರೂ ಚಿಂತೆ ಇಲ್ಲ. ನಟ ಮೋಹನ್ ಹೊಸ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಹಾಗೆ ಮೋಹನ್...
View Articleಕನ್ನಡ ಚಿತ್ರ ನಿರ್ಮಾಣದತ್ತ ಗಾಯಕ ದಲೇರ್ ಮಹಿಂದಿ ಚಿತ್ತ?
ಭಾರತೀಯ ಪಾಪ್ ಐಕಾನ್ ದಲೇರ್ ಮಹಿಂದಿ ನಿಮಗೆ ಗೊತ್ತಿರಬಹುದು. ''ಬೋಲೋ ತಾ ರಾ ರಾ..'', ''ಹೋ ಜಾಯೇಗಿ ಭಲ್ಲೇ ಭಲ್ಲೇ...'', 'ತುಣಕ್ ತುಣಕ್...'' ಸೇರಿದಂತೆ ಹಲವಾರು ಆಲ್ಬಂಗಳಿಂದ ಖ್ಯಾತಿ ಗಳಿಸಿರುವ ದಲೇರ್ ಮಹಿಂದಿ ಬಾಲಿವುಡ್ ನಲ್ಲೂ ಜನಪ್ರಿಯ....
View Articleವಿಮರ್ಶೆ : ವಿದ್ಯಾರ್ಥಿಗಳಿಗಾಗಿ ಹೇಳಿ ಮಾಡಿಸಿರುವ 'ವಾಸ್ಕೋಡಿಗಾಮ'
ಇತಿಹಾಸದಲ್ಲಿ ನಾವು ನೀವು ಓದಿರುವ ವಾಸ್ಕೋ-ಡ-ಗಾಮ ಭಾರತಕ್ಕೆ ಹೊಸ ದಾರಿ ಕಂಡು ಹಿಡಿದವನು. ಆದ್ರೆ, ಈಗ ನೀವು ಕೇಳುತ್ತಿರುವ 'ರೀಲ್' ವಾಸ್ಕೋಡಿಗಾಮ ಶಿಕ್ಷಣ ವ್ಯವಸ್ಥೆಗೆ ಹೊಸ ದಾರಿ ಕಂಡು ಹಿಡಿಯುವವನು. ಈಗಿನ ಶಿಕ್ಷಣ ವ್ಯವಸ್ಥೆಯನ್ನು ವಿಡಂಬನೆ...
View Article'ಸೂಪರ್ ಜೋಡಿ'ಯಲ್ಲಿ ಅಕುಲ್ ಬಾಲಾಜಿ ಹಾಡಿನ ಮೋಡಿ
ಅಕುಲ್ ಬಾಲಾಜಿ ಒಬ್ಬ ನಟ, ನಿರೂಪಕ ಹಾಗೆ ಮಾತುಗಾರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಇದೇ ಮಾತಿನ ಮಲ್ಲ ಗಾಯಕ ಕೂಡ ಆಗಿದ್ದಾರೆ. ಹೌದು, ಮೊಟ್ಟ ಮೊದಲ ಬಾರಿಗೆ ಅಕುಲ್ ಬಾಲಾಜಿ ರಿಯಾಲಿಟಿ ಶೋಗೆ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ. ಸುವರ್ಣ...
View Article'Mr.ಐರಾವತ'ನ ಡಾರ್ಲಿಂಗ್ ಗೆ, ಮನಸೋತ ಸಲ್ಮಾನ್ ಖಾನ್
ಬಾಲಿವುಡ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಸದ್ಯಕ್ಕೆ ಬಿಟೌನ್ ನಲ್ಲಿ ಟಾಪ್ ಸ್ಟೇಜ್ ನಲ್ಲಿರುವ ನಟ. ಇವರು ತಮ್ಮ ನಟನೆಯ ಮೂಲಕ ಇತ್ತೀಚೆಗೆ ಎಲ್ಲರ ಮನೆ-ಮನಗಳನ್ನು ಗೆದ್ದಿದ್ದಾರೆ. ಇದೀಗ ಇಂತಹ ಸ್ಟಾರ್ ನಟನೊಬ್ಬ ನಮ್ಮ ಕನ್ನಡದ...
View Articleಶರಣ್-ಪವನ್ 'ನಟರಾಜ ಸರ್ವೀಸ್' ಶುರುವಾಯ್ತು ಗುರು.!
ನಿರ್ದೇಶಕ ಪವನ್ ಒಡೆಯರ್ ಫುಲ್ ಝೂಮ್ ನಲ್ಲಿದ್ದಾರೆ. 'ರಣವಿಕ್ರಮ' ಹಿಟ್ ಆದ ಬಳಿಕ 'ಜೆಸ್ಸಿ' ಸಿನಿಮಾ ಕೈಗೆತ್ತಿಕೊಂಡ ಪವನ್ ಒಡೆಯರ್ ಈಗ 'ನಟರಾಜ ಸರ್ವೀಸ್' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಅಂದುಕೊಂಡಂತೆ ನಿರ್ದಿಷ್ಟ ದಿನಾಂಕದ ಒಳಗೆ 'ಜೆಸ್ಸಿ'...
View Articleಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!
ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಕಾದಂಬರಿಯನ್ನು ನಿರ್ದೇಶಕಿ ಸುಮನಾ ಕಿತ್ತೂರು ಅವರು ಹಾಗೆ ತೆರೆ ಮೇಲೆ ಕಲರ್ ಫುಲ್ ಆಗಿ ಹೊರತಂದಿದ್ದಾರೆ. 'ಎದೆಗಾರಿಕೆ' ಚಿತ್ರದ ನಂತರ ಮತ್ತೊಮ್ಮೆ ಗಾಂಧಿನಗರಕ್ಕೆ...
View Article'ರಿಂಗ್ ರೋಡ್' ಪಯಣ ವಿಮರ್ಶಕರಿಗೆ ಸುಗಮವಾಗಿತ್ತಾ?
ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಬರೀ ಹುಡ್ಗೀರೇ ಸೇರಿ ಮಾಡಿರುವ 'ರಿಂಗ್ ರೋಡ್' ಸಿನಿಮಾ ತೆರೆಗೆ ಬಂದಿದೆ. 'ಸುಂದರ ಹಂತಕಿ' ಸುತ್ತ ಹೆಣೆದಿರುವ 'ರಿಂಗ್ ರೋಡ್' ಸಿನಿಮಾ ಹುಡುಗಿಯರ ಮನ ಗೆದ್ದಿದೆ. ಕ್ರೈಂ ಸ್ಟೋರಿಯೇ ಚಿತ್ರದ...
View Articleಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ
ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೃಹಸ್ಥಾಶ್ರಮಕ್ಕೆ ಕಾಲಿಡುವುದಕ್ಕೆ ಇನ್ನೊಂದೇ ದಿನ ಬಾಕಿ. ನಾಳೆ (ಅಕ್ಟೋಬರ್ 25) ಬೆಳಗ್ಗೆ 10.30 ರಿಂದ 12 ಗಂಟೆವರೆಗಿನ ಧನುರ್ ಲಗ್ನದಲ್ಲಿ ಬೆಂಗಳೂರಿನ ಅರಮನೆ...
View Article