ಮುತ್ತುಲಕ್ಷ್ಮಿಯೊಂದಿಗೆ ಸಂಧಾನ: ಡಿ.11 ಕ್ಕೆ 'ಕಿಲ್ಲಿಂಗ್ ವೀರಪ್ಪನ್' ತೆರೆಗೆ?
ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಉಂಟಾಗಿರುವ ಆಡಚಣೆಗಳು ಕೊನೆಗೂ ನಿವಾರಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅವರ ಪತ್ನಿ ಮುತ್ತುಲಕ್ಷ್ಮಿ...
View Articleಅಬ್ಬರಿಸಿ, ಬೊಬ್ಬಿರಿಯುತ್ತಿರುವ 'ರಥಾವರ'ನ ಬಗ್ಗೆ ವಿಮರ್ಶಕರು ಏನಂದ್ರು?
ಮಂಗಳಮುಖಿಯರ ಜೀವನಶೈಲಿ ಹಾಗು ಅವರ ಬಗ್ಗೆ ಕಳಕಳಿಯ ಸಂದೇಶ ಹೊತ್ತ 'ರಥಾವರ' ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಮ್ ಎಲ್ ಎಯ ನಿಷ್ಠಾವಂತನಾಗಿ ಶ್ರೀಮುರಳಿ , ಡಿಂಪಲ್ ಕ್ವೀನ್ ರಚಿತಾ ರಾಮ್, ರವಿಶಂಕರ್, 'ಭಜರಂಗಿ'...
View Articleವಿಡಿಯೋ: ಪುಟ್ ಪಾತ್ ಹುಡುಗನ ಸಾಹಸಕ್ಕೆ, ಕಿಚ್ಚನ ಮೆಚ್ಚುಗೆ..!
'ಚಂದು ಚಿತ್ರದಲ್ಲಿ ನಾನು ಇವರನ್ನು ಭೇಟಿಯಾದೆ. ಆವತ್ತಿಂದ ನಾನು ಇನ್ನು ಅಲ್ಲೇ ಇದ್ದೀನಿ. ಇವರು ಬೆಳೆದು ಇಲ್ಲಿದ್ದಾರೆ. ಅಷ್ಟು ಹೇಳೋಕೆ ನಾನು ಇಷ್ಟಪಡ್ತೀನಿ. ನನಗೆ ತುಂಬಾ ಹೆಮ್ಮೆ ಆಗ್ತಾ ಇದೆ. ನಾನು ಮನಸಾರೆ ಹೇಳಬೇಕು ಅಂದ್ರೆ. ಈ ಸಿನಿಮಾ,...
View Article'ಬಿಗ್ ಬಾಸ್-3' ಶೋ ಕ್ವಿಟ್ ಮಾಡ್ತಾರಾ ನಟಿ ಶ್ರುತಿ?
ದಶಕಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಮೆರೆದಿದ್ದ ನಟಿ ಶ್ರುತಿ 'ಬಿಗ್ ಬಾಸ್' ಮನೆಯಲ್ಲಿ 'ಶ್ರುತಿ ಹೋಟೆಲ್' ಮ್ಯಾನೇಜರ್ ಆಗಿ ಬಂದ ಅತಿಥಿಗಳ ಮುಂದೆ ತಲೆ ಬಗ್ಗಿಸಿದರು. ತಮ್ಮ ತಂಡದ ಸದಸ್ಯರಿಂದ ಆದ ತಪ್ಪುಗಳಿಗೆ ಕ್ಷಮೆ ಕೇಳಿದರು....
View Article'ಬಿಗ್ ಬಾಸ್' ಮನೆಗೆ ಪೂಜಾ ಗಾಂಧಿ ರೀ ಎಂಟ್ರಿ; ಅಯ್ಯಪ್ಪ ಏನಂದ್ರು?
ಅಂತೂ ಐದು ದಿನಗಳ ಕಾಲ ಸೀಕ್ರೆಟ್ ರೂಮ್ ನಲ್ಲಿದ್ದು 'ಬಿಗ್ ಬಾಸ್' ಮನೆ ಸದಸ್ಯರ ಎಲ್ಲಾ ಚಟುವಟಿಕೆಗಳನ್ನು ಗುಪ್ತವಾಗಿ ವೀಕ್ಷಿಸಿದ ನಟಿ ಪೂಜಾ ಗಾಂಧಿ ನಿನ್ನೆ 'ದೊಡ್ಮನೆ' ಒಳಗೆ ಕಾಲಿಟ್ಟರು. 'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಮೂರನೇ ವಿಶೇಷ...
View Article'ಅಣ್ಣ-ತಂಗಿ' ಖ್ಯಾತಿಯ ರೆಹಮಾನ್ ಕಿವಿ ಹಿಂಡಿದ ಮಿತ್ರ
ಯಾರು ಏನೇ ಅಂದ್ರೂ ನಾವಿಬ್ಬರು ಅಣ್ಣ-ತಂಗಿನೇ ಅಂತ ಎಲ್ಲರ ಹತ್ರ ವಾದ ಮಾಡಿದ್ದ ರೆಹಮಾನ್ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ ಕಾಮಿಡಿ ನಟ ಮಿತ್ರ. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮನೆಯೊಳಗೆ ಕಾಲಿಟ್ಟ ಮಿತ್ರ ಎಲ್ಲಾ ಸದಸ್ಯರಿಗೆ ಬಿಸಿ...
View Articleಸ್ಟಾರ್ ನಟರ ಸಿನಿಮಾದ ಟೈಟಲ್ ಲಾಂಚ್ ಗೆ ಅತಿಥಿ ಯಾರು ಗೊತ್ತಾ?
ಚಂದನವನದಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಸೆಟ್ಟೇರುತ್ತಿರುವ ವಿಷಯವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿ ಸಂಚಲನ ಸೃಷ್ಟಿಸಿದ್ದು, ಒಂಥರಾ ಟ್ರೆಂಡ್ ಹುಟ್ಟು ಹಾಕಿದೆ. ಇದೇ ಮೊದಲ ಬಾರಿಗೆ...
View Article'ಜೋಗಿ ಗುಡ್ಡ'ದ ಮೇಲೆ ಧರ್ಮ ಕೀರ್ತಿರಾಜ್-ನಿಖಿತಾ
'ಮುಮ್ತಾಜ್' ಸಿನಿಮಾ ನಂತರ ಧರ್ಮ ಕೀರ್ತಿರಾಜ್ ಗೆ ಗೋಲ್ಡನ್ ಟೈಮ್ ಶುರುವಾಗಿದೆ. ಹಾಗಂತ ಬಂದ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ, ಪಾತ್ರ ಮತ್ತು ಚಿತ್ರಕಥೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಧರ್ಮ ಕೀರ್ತಿರಾಜ್ ಹೊಸ ಚಿತ್ರ...
View Article'ಎದೆಗಾರಿಕೆ' ಬಗ್ಗೆ ಸುಮನಾ ಕಿತ್ತೂರು ಜೊತೆ ಬೆಳ್ಳಿ ಮಾತು
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ (ಡಿಸೆಂಬರ್ 05) 'ಎದೆಗಾರಿಕೆ' ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು ಅವರು...
View Articleಕನ್ನಡದ ಕೋಟ್ಯಾಧಿಪತಿ ನಿರೂಪಣೆಗೆ ಇವರು ಬರ್ತಾರಂತೆ, ಹೌದಾ?
ಕನ್ನಡದ ಕೋಟ್ಯಾಧಿಪತಿ ಹೊಸ ಸೀಸನ್ ಇನ್ನೇನೂ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅಂದಹಾಗೆ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ನಿರೂಪಕರ ಹುಡುಕಾಟದಲ್ಲಿ ಸುವರ್ಣ ಚಾನಲ್ ಬ್ಯುಸಿಯಾಗಿದೆ ಅಂತ ನಾವು ಈ ಮೊದಲೇ...
View Article'ಬಿಗ್ ಬಾಸ್' ಮನೆಯಿಂದ ಸಿಸ್ಟರ್ ನೇಹ ಗೌಡ ಔಟ್
ಕಳೆದ ಮೂರು ವಾರಗಳಿಂದ ಬಚಾವ್ ಆಗಿದ್ದ ಗಗನಸಖಿ ನೇಹ ಗೌಡ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ. ಕಿರುತೆರೆ ವೀಕ್ಷಕರಿಗೆ ಪರಿಚಯವಿಲ್ಲದ ನೇಹ ಗೌಡ ಇಷ್ಟು ವಾರ 'ಬಿಗ್ ಬಾಸ್' ಮನೆಯಲ್ಲಿ ಕಾಲ ಕಳೆದದ್ದೇ ಅಚ್ಚರಿ ವಿಷಯ. [ಮೊದ್ಲು...
View Articleಅಣ್ಣ ರೆಹಮಾನ್ ಗೆ ಶಿಕ್ಷೆ ಕೊಟ್ಟ ತಂಗಿ ನೇಹ ಗೌಡ.!
'ಬಿಗ್ ಬಾಸ್-3' ಕಾರ್ಯಕ್ರಮದಿಂದ ಗಗನಸಖಿ ನೇಹ ಗೌಡ ಹೊರಬಿದ್ದಿದ್ದಾರೆ. ಹೊರಹೋಗುವ ಮುನ್ನ 'ಬಿಗ್ ಬಾಸ್' ಅವರಿಗೆ ಒಂದು ವಿಶೇಷ ಅಧಿಕಾರವನ್ನ ನೀಡಿದರು. ಅದೇನಪ್ಪಾ ಅಂದ್ರೆ, 'ಬಿಗ್ ಬಾಸ್' ನೀಡುವ ಮುಂದಿನ ಆದೇಶದವರೆಗೂ ಮನೆಯಲ್ಲಿ ಅನ್ನ-ನೀರು...
View Article'ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!
'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸುನಾಮಿ ಕಿಟ್ಟಿ. ಅದಾಗಲೇ 'ಇಂಡಿಯನ್' ಮತ್ತು 'ಡ್ಯಾನ್ಸಿಂಗ್ ಸ್ಟಾರ್' ನಂತಹ ಎರಡೆರಡು ರಿಯಾಲಿಟಿ ಶೋ ಗೆದ್ದಿದ್ದ ಸುನಾಮಿ ಕಿಟ್ಟಿಗೆ 'ಬಿಗ್ ಬಾಸ್' ಹೊಸ ಚಾಲೆಂಜ್....
View Article'ಮತ್ತೊಮ್ಮೆ ಶ್' ಅನ್ನುತ್ತಿದ್ದ ಹೇಮಂತ್ ಈಗ 'ಸ' ಅನ್ನುತ್ತಿದ್ದಾರೆ..!
ನಿಂಬೆಹುಳಿ ನಿರ್ದೇಶಕ ಹೇಮಂತ್ ಹೆಗ್ಡೆ ಅವರ ಹೊಸ ಸಿನಿಮಾ 'ಮತ್ತೊಮ್ಮೆ ಶ್' ಚಿತ್ರದ ಹೆಸರನ್ನು 'ಸ' ಎಂದು ಬದಲಾಯಿಸಿದ್ದಾರೆ. ಈ ಮೊದಲು ಸುಮಾರು 20 ವರ್ಷಗಳ ಹಿಂದೆ ಉಪ್ಪಿ ಅವರು ಆಕ್ಷನ್-ಕಟ್ ಹೇಳಿದ್ದ 'ಶ್' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಖತ್...
View Articleವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಬ್ರೇಕಿಂಗ್ ನ್ಯೂಸ್..!
ಯೂಟ್ಯೂಬ್ ಸ್ಟಾರ್ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಬ್ರೇಕಿಂಗ್ ನ್ಯೂಸ್, ಅದೇನಂತೀರಾ?, ಬಿಗ್ ಬಾಸ್ ಮೂಲಕ ವಿವಾದ ಎಬ್ಬಿಸಿ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಹುಚ್ಚ ವೆಂಕಟ್ ಅವರು ನಟಿಸಿ-ನಿರ್ದೇಶಿಸಿರುವ 'ಹುಚ್ಚ ವೆಂಕಟ್'...
View Articleಶ್ರೀಮುರಳಿ 'ರಥಾವರ' ಆರ್ಭಟಕ್ಕೆ ಬಾಕ್ಸ್ ಫೀಸ್ ಉಡೀಸ್!
'ಉಗ್ರಂ' ವೀರಂ ಅಂತ ಕಳೆದ ವರ್ಷ ಗಲ್ಲಪೆಟ್ಟಿಗೆಯಲ್ಲಿ ಮೋಡಿ ಮಾಡಿದಂತೆ ಈ ವರ್ಷ ಕೂಡ ಶ್ರೀಮುರಳಿ ಬಾಕ್ಸ್ ಆಫೀಸ್ ನಲ್ಲಿ ಅಕ್ಷರಶಃ ರೋರಿಂಗ್ ಸ್ಟಾರ್! ಬಹುನಿರೀಕ್ಷೆಯೊಂದಿಗೆ ತೆರೆಕಂಡ 'ರಥಾವರ' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಎಲ್ಲೆಡೆ...
View Articleಮಲ್ಟಿಫ್ಲೆಕ್ಸ್ ಗಳಲ್ಲೂ ಶ್ರೀಮುರಳಿ 'ರಥಾವರ' ದರ್ಬಾರ್..!
ಇವತ್ತು ಸಂಡೆ. ಒಂದೊಳ್ಳೆ ಕನ್ನಡ ಸಿನಿಮಾ ನೋಡ್ಬೇಕು. ಅದ್ರಲ್ಲೂ 'ಉಗ್ರಂ' ಖ್ಯಾತಿಯ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ರಥಾವರ' ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದ್ಯಲ್ಲಾ. ಒಮ್ಮೆ ನೋಡ್ಕೊಂಡ್ ಬರೋಣ ಅಂತ ಪ್ಲಾನ್ ಮಾಡಿ ಟಿಕೆಟ್ ಬುಕ್ ಮಾಡೋ...
View Articleಅಷ್ಟಕ್ಕೂ ಡಿಪ್ಪಿ ಮೇಲೆ ಕತ್ರಿನಾ ಕಿಡಿ ಕಾರುತ್ತಿರುವುದೇಕೆ?
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಬಿಟೌನ್ ನ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಅವರು ಒಂದಾಗಿ ಕಾಣಿಸಿಕೊಂಡಿದ್ದ 'ತಮಾಷ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಬಾಕ್ಸಾಫೀಸ್ ನಲ್ಲಿ ಸಿನಿಮಾ ಹಿಟ್...
View Articleಸ್ಯಾಂಡಲ್ ವುಡ್ 'ಶಿಷ್ಯ' ದೀಪಕ್ ಗೆ ಕಂಕಣ ಭಾಗ್ಯ ಕೂಡಿಬಂತು..!
ಮಂಡ್ಯದ ಹುಲಿ 'ಶಿಷ್ಯ' ಖ್ಯಾತಿಯ ನಟ ದೀಪಕ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇಲ್ಲಿಯವರೆಗೂ ಬ್ಯಾಚುಲರ್ ಜೀವನವನ್ನು ಹಾಯಾಗಿ ಕಳೆಯುತ್ತಿದ್ದ ನಟ ದೀಪಕ್ ಗೌಡ ಅವರು ಇದೀಗ ಒಂಟಿ ಜೀವನಕ್ಕೆ ಬಾಯ್ ಬಾಯ್ ಹೇಳುತ್ತಿದ್ದಾರೆ. ಹೌದು 'ಬೆಳ್ಳಿ'...
View Articleಸುದೀಪ್ ಮೇಲೆ ಆರೋಪ; ನೇಹ-ರೆಹಮಾನ್ ಬಗ್ಗೆ ಕಿಚ್ಚನ ಕಿಚ್ಚು!
ಮಾತನಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ ಮಾತನಾಡುವ ಕಿಚ್ಚ ಸುದೀಪ್ 'ಬಿಗ್ ಬಾಸ್' ಮನೆಯಲ್ಲಿ ಒಡೆದ ಮನಸ್ಸುಗಳನ್ನ ತಮ್ಮ ಪಂಚಾಯತಿ ಮೂಲಕ ಒಂದು ಮಾಡುವುದರಲ್ಲಿ ಎಕ್ಸ್ ಪರ್ಟ್. ಮೊದಲ ಸೀಸನ್ ನಿಂದಲೂ ಅನೇಕ ಕಿತ್ತಾಟಗಳನ್ನ, ಹಲವು ಗಂಭೀರ ವಿಷಯಗಳನ್ನ...
View Article