'ಗಣಪ' ಸಿನಿಮಾ ಹೇಗಿದೆ? ವಿಮರ್ಶಕರು ಏನಂತಾರೆ?
'40 ವರ್ಷದ ಮೇಲೆ ಬದುಕಿದ್ದರೆ ಆತ ರೌಡಿಯೇ ಅಲ್ಲ'...ಹೀಗಂತ ಭೂಗತ ಲೋಕದ ಕರಾಳ ಅಧ್ಯಾಯವನ್ನ ಹೊತ್ತು ಇದೇ ವಾರ ರಿಲೀಸ್ ಆಗಿರುವ ಸಿನಿಮಾ 'ಗಣಪ'. ಸಂತೋಷ್, ಪ್ರಿಯಾಂಕ, ಪೆಟ್ರೋಲ್ ಪ್ರಸನ್ನ ಮುಂತಾದವರು ನಟಿಸಿರುವ ರೌಡಿಯೊಬ್ಬನ ನವಿರಾದ ಪ್ರೇಮಕಥೆ...
View Article'ಗೂಳಿಹಟ್ಟಿ' ಮೇಲೆ ಗುಟುರು ಹಾಕಿರುವ ವಿಮರ್ಶಕರು
ಶಶಾಂಕ್ ರಾಜ್ ನಿರ್ದೇಶನದ 'ಗೂಳಿಹಟ್ಟಿ' ಚಿತ್ರ ಈ ವಾರ ತೆರೆಕಂಡಿದೆ. ಟೈಟಲ್ ಕೇಳಿದ ಕೂಡಲೆ ಮಾಸ್ ಫೀಲ್ ಬರುವ ಈ ಚಿತ್ರ ಮಾಸ್ ಪ್ರೇಕ್ಷಕರಿಗೆ ಹೇಳಿಮಾಡಿಸಿದಂತಿದೆ. ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರ ಕಥೆ ಇರುವ ಚಿತ್ರ ಇದು. ವರ್ಷದ ಹಿಂದೆ...
View Articleಅಂಧ ಮಕ್ಕಳಿಗೆ ಸುದೀಪ್ 'ರನ್ನ' ಸ್ಪೆಷಲ್ ಶೋ
ಅಂಧ ಮಕ್ಕಳಿಗೆ ಮತ್ತು ವಿಕಲಚೇತನರಿಗಾಗಿ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಹೌದು, ವಿಶ್ವ ಹೆಲನ್ ಕೆಲ್ಲರ್ ದಿನಾಚರಣೆಯ ಅಂಗವಾಗಿ ಐಡಿಎಲ್ ಫೌಂಡೇಷನ್ ವತಿಯಿಂದ ಅಂಧ ಮಕ್ಕಳಿಗೆ ಜೂನ್ 28 ರಂದು ಕೆ.ಜಿ...
View Article'ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್
'ಚಕ್ರವ್ಯೂಹ'...ಈ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ರೆಬೆಲ್ ಸ್ಟಾರ್ ಅಂಬರೀಶ್. ಅದಕ್ಕೆ ಕಾರಣ 1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಸಿನಿಮಾ. ವಿ.ಸೋಮಶೇಖರ್ ನಿರ್ದೇಶನದ 'ಚಕ್ರವ್ಯೂಹ' ಸಿನಿಮಾದಲ್ಲಿ ಡೇರಿಂಗ್ ಅಂಡ್ ಡ್ಯಾಶಿಂಗ್ ಆಗಿ...
View Articleಪುನೀತ್ ಚಕ್ರವ್ಯೂಹ ಭೇದಿಸಲಿರುವ ಬುಲ್ ಬುಲ್ ರಾಣಿ
ಕಾಲಿವುಡ್ ನ "ಎಂಗೆಯುಮ್ ಎಪ್ಪೋದುಮ್" ಚಿತ್ರದ ಖ್ಯಾತಿಯ ಸರವಣನ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ 'ಚಕ್ರವ್ಯೂಹ' ಮಾಡುತ್ತಿದ್ದಾರೆ ಅಂತಾ ಫಿಲ್ಮಿ ಬೀಟಲ್ಲಿ ನಿಮಗೆ ನಾವೇ ಹೇಳಿದ್ವಿ ತಾನೇ. ಈಗಾಗಲೇ ಶೂಟಿಂಗ್ ಹಂತದಲ್ಲಿರುವ ಚಿತ್ರಕ್ಕೆ...
View Articleಆನಂದ್ "ಬಿಗ್ ಬಾಸ್" ಸೀಸನ್ 3 ನಲ್ಲಿ ಸ್ಪರ್ಧಿಸುತ್ತಾರಾ?
"ಡಾನ್ಸಿಂಗ್ ಸ್ಟಾರ್" ಸೀಸನ್ 2 ರಿಯಾಲಿಟಿ ಶೋ ವಿನ್ನರ್ ಆದ ಸಡಗರದಲ್ಲಿರುವ ಮಾಸ್ಟರ್ ಆನಂದ್ ಗೆ ಶುಭಕೋರುತ್ತಾ, 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಚುಟುಕು ಸಂದರ್ಶನದ ಮುಂದುವರೆದ ಭಾಗ ಇಲ್ಲಿದೆ * ಡೇಂಜರ್ ಝೋನ್ ಗೆ ಬಂದಾಗ ನಿಮಗೆ ಹೇಗೆ ಫೀಲ್...
View Articleಫಿಲ್ಮಿಬೀಟ್ ಜೊತೆ 'ಡಾನ್ಸಿಂಗ್ ಸ್ಟಾರ್' ಆನಂದ್ ಚಿಟ್ ಚಾಟ್
ಕಲರ್ಸ್ ಕನ್ನಡ (ಈಟಿವಿ ವಾಹಿನಿ) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಡಾನ್ಸಿಂಗ್ ಸ್ಟಾರ್" ಸೀಸನ್ 2 ರಿಯಾಲಿಟಿ ಶೋ ಮುಗಿದಿದ್ದು, ಮಾಸ್ಟರ್ ಆನಂದ್, ಸುಶ್ಮಿತಾ ಜೋಡಿ ಟ್ರೋಫಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಅಂತಾ ನೀವು ಕನ್ನಡ ಫಿಲ್ಮಿಬೀಟ್...
View Articleಜುಲೈ ಗೆ 'ಆದರ್ಶ' ನ ಆಗಮನ
"ಮಳೆ ಬರಲಿ ಮಂಜು ಇರಲಿ" ಹಾಗೂ "ಮಸ್ತ್ ಮಜಾ ಮಾಡಿ" ಚಿತ್ರದ ನಂತರ ನಾಪತ್ತೆಯಾಗಿದ್ದ ಕೊಡಗಿನ ಹುಡುಗ ನಾಗಕಿರಣ್ ಮತ್ತೆ 'ಆದರ್ಶ' ಚಿತ್ರದ ಮೂಲಕ ಗಾಂಧಿನಗರದತ್ತ ಮುಖ ಮಾಡಿದ್ದಾರೆ. ಸಾಯಿಪ್ರಭಾಕರ್ ಆಕ್ಷನ್ ಕಟ್ ಹೇಳಿರುವ 'ಆದರ್ಶ' ಚಿತ್ರದಲ್ಲಿ ನಾಗ...
View Articleಬಿಬಿಎಂಪಿ ಚುನಾವಣೆಗೆ ಚಿತ್ರೋದ್ಯಮದ ಸಂಭಾವ್ಯರ ಪಟ್ಟಿ
ಸಾಲು ಸಾಲು ಭ್ರಷ್ಟಾಚಾರ ಹಗರಣದಿಂದ ಮತ್ತು ಸಾಲದ ಶೂಲದಿಂದ ಹೈರಾಣವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದೆ. ಸಿನಿಮಾ ಮತ್ತು ಕ್ರೀಡಾರಂಗದವರು ರಾಜಕೀಯದಲ್ಲೂ ಹೆಸರು ಮಾಡಿರುವ ಉದಾಹರಣೆ ಕನ್ನಡ...
View Articleಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದ 'ಗೂಳಿಹಟ್ಟಿ' ಗದ್ದಲ
'ಗೂಳಿಹಟ್ಟಿ' ಸಿನಿಮಾ ರಿಲೀಸ್ ಆಗಿ ಮೂರು ದಿನಗಳು ಕಳೆದಿವೆ ಅಷ್ಟೆ. ಅಷ್ಟು ಬೇಗ 'ಗೂಳಿಹಟ್ಟಿ' ಅಡ್ಡದಲ್ಲಿ ಗಲಾಟೆ ಶುರುವಾಗಿದೆ. 'ಗೂಳಿಹಟ್ಟಿ' ಚಿತ್ರದ ನಾಯಕಿ ತೇಜಸ್ವಿನಿಗೆ ನಾಯಕ ಪವನ್ ಸೂರ್ಯ ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ....
View Articleಈಬಾರಿ ಬಿಗ್ಬಾಸ್ ಮಾಡೋದು ಕೂಡ ತಮಾಷೇನೆ ಅಲ್ಲ!
ಕಿಚ್ಚ ಸುದೀಪ್ ಈ ಬಾರಿಯ ಬಿಗ್ಬಾಸ್ ಹೋಸ್ಟ್ ಮಾಡ್ತಾರೆ ಅಂತ ಈಗಾಗ್ಲೇ ಗಾಳಿಸುದ್ದಿಗಳು ಹಬ್ಬಿವೆ, ಅವರೇನಾದ್ರೂ ಒಪ್ಪಿಕೊಂಡರೆ ಅವರ ಚಿತ್ರಗಳ ಗತಿಯೇನು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಈ ಲೆಕ್ಕಾಚಾರ ಒಂದು ಕಡೆಯಾದ್ರೆ ಸುದೀಪ್ ಮಾತ್ರ ಬಿಗ್ಬಾಸ್...
View Articleಅಯ್ಯಯ್ಯೋ...ಪ್ರಿಯಾಮಣಿ ಯಾಕಿಂಗ್ ಆಗ್ಬುಟ್ರು.!?
ನಟಿ ಪ್ರಿಯಾಮಣಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ ಪ್ರಿಯಾಮಣಿ ಈಗೇನ್ಮಾಡ್ತಿದ್ದಾರೆ ಅಂತ ಕೇಳಿದ್ರೆ, ನೀವು ಬಾಯಿ ಮೇಲೆ ಬೆರಳಿಡುತ್ತೀರಾ....
View Articleರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!
''ರಾಮ್ ಗೋಪಾಲ್ ವರ್ಮಾ ತಿಕ್ಕಲಾದ್ರೂ, ತಾಕತ್ತಿರುವ ಮನುಷ್ಯ''. ಹೀಗಂತ ನಾವ್ ಹೇಳ್ತಿಲ್ಲ. ನಿರ್ದೇಶಕ ಯೋಗರಾಜ್ ಭಟ್ ಶಿಷ್ಯ, 'ಪ್ರೀತಿ ಗೀತಿ ಇತ್ಯಾದಿ' ನಿರ್ದೇಶಕ ವೀರೇಂದ್ರ ಬರೆದಿರುವ ಸಾಲು. ''ಆಯಪ್ಪ 'ರಾಮ್ ಗೋಪಾಲ್ ವರ್ಮಾ' ಎಷ್ಟೇ...
View Articleಪ್ರಿನ್ಸ್ ಮಹೇಶ್ ಜೊತೆ ಕಾಜಲ್, ಸಮಂತಾ ಡ್ಯುಯೆಟ್
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇದೀಗ ಮೂವರು ನಾಯಕಿಯರ ಜೊತೆ ಡ್ಯುಯೆಟ್ ಹಾಡಲಿದ್ದಾರೆ. 'ಬಿಜಿನೆಸ್ ಮ್ಯಾನ್" ಚಿತ್ರದಲ್ಲಿ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದ ದಕ್ಷಿಣ ಭಾರತದ ನಟಿ ಕಾಜಲ್ ಅಗರ್ ವಾಲ್ ಹಾಗೂ ಪ್ರಿನ್ಸ್ ಮಹೇಶ್ ಬಾಬು...
View Articleಆ ಒಂದು ಕೋಟಿ ರೂಪಾಯಿ ಎಲ್ಲಿ ಹೋಯ್ತು.?
ವಿವಾದಗಳಿಂದಲೇ ಗಾಂಧಿನಗರದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಪೂಜಾ ಗಾಂಧಿ. ಹಾಗ್ನೋಡಿದ್ರೆ, 'ಮುಂಗಾರು ಮಳೆ' ಚಿತ್ರದ ನಂತ್ರ ಪೂಜಾ ಮೇಡಂ ಬೇರೆ ಕಾರಣಗಳಿಗೆ ಸುದ್ದಿ ಆಗಿದ್ದು ಹೆಚ್ಚು. ಈಗ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ವಾಪಸ್ ನೀಡದ...
View Articleಟ್ವಿಟ್ಟರ್ ನಲ್ಲಿ ಕೆಂಗಣ್ಣು ಬಿಟ್ಟ ಕರಣ್ ಜೋಹರ್
'ಶೀಘ್ರದಲ್ಲಿ ಕರಣ್ ಜೋಹರ್ ಅಮೇರಿಕದಲ್ಲಿ ಮದುವೆಯಾಗಲಿದ್ದಾರೆ'. ಹಾಗಂತ ಸಿನಿ ಪ್ರಿಯರೊಬ್ಬರು ಟ್ವೀಟ್ ಮಾಡಿದ ತಕ್ಷಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಆಗುತ್ತಿದೆ. ಭಾರತದಲ್ಲಿ ಮದುವೆ ಆಗೋದು ಬಿಟ್ಟು ಅಮೇರಿಕದಲ್ಲಿ ಮದುವೆ ಆಗುತ್ತಿರುವುದಕ್ಕೆ...
View Articleಉಳಿದವರು ಕಂಡಂತೆ ರಿಮೇಕ್, ರಿಚಿ ರೋಲ್ ರಕ್ಷಿತ್ ಬೆಸ್ಟ್!
ವಿಮರ್ಶಕರಿಂದ ತಿರಸ್ಕರಿಸಲ್ಪಟ್ಟರೂ ಪ್ರೇಕ್ಷಕರಿಂದ ಪುರಸ್ಕಾರ ಪಡೆದ ರಕ್ಷಿತ್ ಶೆಟ್ಟಿ ನಿರ್ದೇಶನ ಚೊಚ್ಚಲ ಚಿತ್ರ ಉಳಿದವರು ಕಂಡಂತೆ ದಕ್ಷಿಣದ ಇತರೆ ಭಾಷೆಗಳಿಗೆ ರಿಮೇಕ್ ಆಗುವ ಸುದ್ದಿ ಈಗ ದೃಢಪಟ್ಟಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಹಬ್ಬಿದ್ದ...
View Article'ಪೊರ್ಕಿ' ಹುಚ್ಚ ವೆಂಕಟ್ ಲಾಂಗ್ ಹಿಡೀಬೇಕಾ?
ಎಲ್ಲರೂ ಕಿವಿ ಕ್ಲೀನ್ ಮಾಡಿಕೊಂಡು ಕೇಳಿ...''ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್, ಮಾಲಿವುಡ್...ಎಲ್ಲಾ ಕಡೆ 'ಐಟಂ ಸಾಂಗ್' ಬ್ಯಾನ್ ಆಗ್ಬೇಕ್!'' ''ಎಷ್ಟ್ ದಿನ ಅಂತ ನೀವು ಪಾಕಿಸ್ತಾನದವರನ್ನ ವೈರಿಗಳ ತರಹ ನೋಡ್ತೀರಾ. ಅಲ್ಲಿ...
View Articleಮೈನವೀರೇಳಿಸುವ ಡೈಲಾಗ್ ನಲ್ಲಿ ಬಾಹುಬಲಿ ನ್ಯೂ ಟೀಸರ್
ಟಾಲಿವುಡ್ ನ ಬಹುನಿರೀಕ್ಷಿತ 'ಬಾಹುಬಲಿ' ಚಿತ್ರ ತೆರೆ ಮೇಲೆ ಯಾವಾಗ ಕಾಣಿಸುತ್ತೋ ಅಂತ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಒಂದು ಗುಡ್ ನ್ಯೂಸ್ ತಂದಿದೆ. ಚಿತ್ರದ ಸಾಂಗ್ ಟ್ರೈಲರ್ ನಲ್ಲಿ ಚಿತ್ರದ ಅದ್ದೂರಿ ಮೇಕಿಂಗ್, ಹಾಗೂ...
View Article'ಪಟಾಕಿ' ಹಚ್ಚಲಿದ್ದಾರೆ ಗಣೇಶ್ ಮತ್ತು ರನ್ಯ
ಗೋಲ್ಡನ್ ಸ್ಟಾರ್ ಗಣೇಶ್ ಪಟಾಕಿ ಸಿಡಿಸೋಕೆ ರೆಡಿಯಾಗಿದ್ದಾರೆ. ಇದೇನಪ್ಪಾ ದೀಪಾವಳಿ ಹಬ್ಬಕ್ಕೆ ಇನ್ನು ತುಂಬಾ ಟೈಮಿದೆ, ಈಗೇನು ಇವರಿಗೆ ಅವಸರ ಅಂದುಕೊಂಡ್ರಾ. ಇದು ದೀಪಾವಳಿಗೆ ಸುಡೋ ಪಟಾಕಿ ಅಲ್ಲಾ. ಗಣೇಶ್ ಅವರು ಪಟಾಕಿ ಸಿಡಿಸ್ತಾಯಿರೋದು ತಮ್ಮ ಹೊಸ...
View Article