ಚಂದನವನದಲ್ಲಿ ಅ.1ರಿಂದ ಆನೆ ಮತ್ತು ಹುಲಿ ಹಾವಳಿ
ಶೀರ್ಷಿಕೆ ನೋಡಿ ಇದೇನಪ್ಪಾ ಕಾಡಿಂದ ಸ್ಯಾಂಡಲ್ ವುಡ್ ನಾಡಿಗೆ ಪ್ರಾಣಿಗಳು ಯಾವಾಗ ನುಗ್ಗಿದ್ವು ಅಂತ ಆಲೋಚನೆ ಮಾಡ್ತಿದ್ದೀರಾ? ಇದು ಕಾಡಿನ ಆನೆ, ಹುಲಿಯ ಕಾಟ ಅಲ್ಲ ಸ್ವಾಮೇ, ಸ್ಯಾಂಡಲ್ವುಡ್ನ ಆನೆ ಟಾಲಿವುಡ್ನ ಹುಲಿಯ ಅಟ್ಟಹಾಸ. ಚಾಲೆಂಜಿಂಗ್ ಸ್ಟಾರ್...
View Article'Mr.ಐರಾವತ' ಯು.ಎಸ್.ಎ ಥಿಯೇಟರ್ ಲಿಸ್ಟ್ ಔಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರ ಬಿಡುಗಡೆಗೆ ಇನ್ನೆರಡೇ ದಿನ ಬಾಕಿ. ಅಕ್ಟೋಬರ್ 1 ನೇ ತಾರೀಖು ರಾಜ್ಯಾದ್ಯಂತ 'Mr.ಐರಾವತ'ನ ದರ್ಶನವಾಗಲಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಮಾತ್ರವಲ್ಲ. ದೂರದ ಅಮೆರಿಕದ ಮೂಲೆ ಮೂಲೆಯಲ್ಲೂ...
View Article'ಜಸ್ಟ್ ಮಾತ್ ಮಾತಲ್ಲಿ-2' ನಿರ್ದೇಶಿಸಲಿದ್ದಾರೆ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. 'ಮಾಣಿಕ್ಯ' ಚಿತ್ರದ ನಂತರ ಅಪ್ಪಟ ಸ್ವಮೇಕ್ ಚಿತ್ರಕ್ಕೆ ಕಿಚ್ಚ ಸುದೀಪ್ ನಿರ್ದೇಶನ ಮಾಡಲಿದ್ದಾರೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಮುಂದುವರಿದ...
View Articleಇದು ಪಬ್ಲಿಕ್ ಮ್ಯೂಸಿಕ್ ವಾಹಿನಿಯ ತಡೆರಹಿತ ಅಂತ್ಯಾಕ್ಷರಿ
ಆರು ಗಾಯಕರು, ನಿರಂತರ ಸಂಗೀತ ಸುಧೆ, ತಬಲಾ ವಾದನ, ವೀಣಾ ವಾದನ, ಭಾವಗೀತೆ, ಭಕ್ತಿಗೀತೆ, ವಚನ, ದಾಸರ, ಪದ, ಚಿತ್ರ ಗೀತೆ, ಷರೀಫರ ಗೀತೆ ಅಬ್ಬಬ್ಬಾ... ಸಾಲು ಮುಂದುವರಿಯುತ್ತಲೇ ಇದೆ. ಇದೆಲ್ಲವೂ ಸಿಕ್ಕಿದ್ದು ಒಂದೇ ವೇದಿಕೆಯಲ್ಲಿ, ಒಂದೇ...
View Articleನಾಗಾರ್ಜುನ ಪುತ್ರನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಲಿರುವ ಸೂಪರ್ ಸ್ಟಾರ್
ತೆಲುಗಿನ ಅಕ್ಕಿನೇನಿ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, 'ಅಖಿಲ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ತಮಿಳು, ತೆಲುಗಿನಲ್ಲಿ ತೆರೆ ಕಾಣಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇದೀಗ...
View Articleಬಿಗ್ ಬಾಸ್ ಗೆ ನೀಲಿ ತಾರೆ ಬರ್ತಿಲ್ಲ? ಮತ್ತೇ ಇನ್ಯಾರು ಎಂಟ್ರಿ?
ಟೆಲಿವಿಷನ್ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 9ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ, ಕಲರ್ಸ್ ವಾಹಿನಿ ಸರಣಿ ಪ್ರೊಮೋಗಳ ಮೂಲಕ ಪ್ರೇಕ್ಷಕರ ಕುತೂಹಲ ತಣಿಸುತ್ತ್ತಿದೆ. ಸಲ್ಮಾನ್ ಖಾನ್ ಅವರು ಈ ಬಾರಿ ಡಬ್ಬಲ್ ಟ್ರಬಲ್ ನಲ್ಲಿ ಹೇಗೆ...
View Articleಪವರ್ ಸ್ಟಾರ್ ಜೊತೆ ಚಕ್ರವ್ಯೂಹ ಭೇದಿಸಲು ರಚಿತಾ ರೆಡಿ
ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಚಕ್ರವ್ಯೂಹ' ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ. ಈ ಮೊದಲು ರಚಿತಾ ರಾಮ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲಾಗಿತ್ತು....
View Article'ಪವರ್ ಸ್ಟಾರ್' ಅಭಿಮಾನಿಗಳಿಗೆ ಇದೋ ಇಲ್ಲಿದೆ ಬ್ರೇಕಿಂಗ್ ನ್ಯೂಸ್.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶಿಸುತ್ತಿರುವ 'ದೊಡ್ಮನೆ ಹುಡುಗ' ಜೊತೆ ಜೊತೆಗೆ ತಮ್ಮ ಸಿಲ್ವರ್ ಜ್ಯುಬಿಲಿ ಸಿನಿಮಾ 'ಚಕ್ರವ್ಯೂಹ' ಶೂಟಿಂಗ್...
View Articleರೀಲ್ ನಲ್ಲಿ 'ರಿಯಲ್' ಆಗಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ನಟನೆ
ಕನ್ನಡ ಪರ ಹೋರಾಟಗಾರ, ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಪರಿಚಯ ನಿಮಗೆ ಇದ್ದೇ ಇದೆ. ಇನ್ನು ಖ್ಯಾತ ನಿರ್ಮಾಪಕ ಚಿನ್ನೇಗೌಡ್ರು ಕೂಡ ತೆರೆ ಹಿಂದೆ ಹೆಸರುವಾಸಿ. ಡಬ್ಬಿಂಗ್ ವಿಚಾರವಾಗಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಟೇ.ಶಿ.ವೆಂಕಟೇಶ್ ರನ್ನ...
View Article'ಪುಲಿ' ಏಕೆ ನೋಡಬೇಕು, ಇಲ್ಲಿದೆ ಟಾಪ್ 10 ಕಾರಣಗಳು
ಇಳೆಯದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ನ 'ಪುಲಿ' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಅಭಿಮಾನಿಗಳು ಭರದ ಸಿದ್ದತೆ ನಡೆಸುತ್ತಿದ್ದಾರೆ. ಚೆನ್ನೈನಲ್ಲಿ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ವಿಜಯ್ ಅವರ ಬೃಹತ್ ಕಟೌಟ್...
View Articleಶಿವಣ್ಣನ ಸಿನಿಮಾಗೆ ಅಮಿತಾಬ್ ಇಲ್ಲ.! ಅನಂತ್ ಬಂದ್ರಲ್ಲ.!
ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟ ಯಾರು ಅಂದ್ರೆ, ಎಲ್ಲರಿಂದಲೂ ಸಲೀಸಾಗಿ ಬರುವ ಉತ್ತರ ಅನಂತ್ ನಾಗ್. ಚಿತ್ರದ ನಾಯಕ ಅಥವಾ ನಾಯಕಿಗೆ ತಂದೆಯಾಗಿ ಕಾಣಿಸಿಕೊಳ್ಳುವ ನಟ ಅನಂತ್ ನಾಗ್, ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ...
View Articleಜಿಮ್ ಕ್ಯಾರಿಯ ಗರ್ಲ್ ಫ್ರೆಂಡ್ ವೈಟ್ ಆತ್ಮಹತ್ಯೆ
ಹಾಲಿವುಡ್ ನಲ್ಲಿ ವೈವಿಧ್ಯಮಯ ನಟನೆಗೆ ಹೆಸರಾಗಿರುವ ಜಿಮ್ ಕ್ಯಾರಿ ಅವರ ಒಂದು ಕಾಲದ ಗರ್ಲ್ ಫ್ರೆಂಡ್ ಕಥ್ರಿಯೋನಾ ವೈಟ್ ಅವರು ಲಾಸ್ ಏಂಜಲೀಸ್ ನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 53ವರ್ಷ ವಯಸ್ಸಿನ ಜಿಮ್...
View Article'ನಾನು ಅವನಲ್ಲ...ಅವಳು' ಚಿತ್ರಕ್ಕೆ ಥಿಯೇಟರ್ ಸಮಸ್ಯೆ
ಎರಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರ 'ನಾನು ಅವನಲ್ಲ...ಅವಳು' ಕಳೆದ ವಾರವಷ್ಟೆ ರಿಲೀಸ್ ಆಗಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ 'ನಾನು ಅವನಲ್ಲ...ಅವಳು' ಚಿತ್ರಕ್ಕೆ ಇದೀಗ ಥಿಯೇಟರ್ ಸಮಸ್ಯೆ...
View Articleಚಾಲೆಂಜಿಂಗ್ ಸ್ಟಾರ್ 'Mr ಐರಾವತ' ನ, ಸ್ಪೆಷಾಲಿಟಿ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ' ಚಿತ್ರ ನಾಳೆ(ಅಕ್ಟೋಬರ್ 1) ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೇಟ್ ಬುಕ್ಕಿಂಗ್ ಕೂಡ ಓಪನ್ನ್ ಆಗಿದ್ದು, ಬಾಕ್ಸಾಫೀಸ್ ಸುಲ್ತಾನನ...
View Articleವಿಡಿಯೋ ಲೀಕ್: 'ಬೆಲ್ಲಿ' ಬಾಲೆಯರ ಮಧ್ಯೆ ವರ್ಮಾ, ಪುರಿ ಜಗನ್ನಾಥ್
ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೂ ವಿವಾದಗಳಿಗೂ ಬಿಡಿಸಲಾರದ ನಂಟು. ವಿವಾದಗಳೇ ಇವರನ್ನ ಹುಡುಕಿಕೊಂಡು ಬರುತ್ತೋ, ಇಲ್ಲ ಇವರೇ ವಿವಾದಗಳ ಹಿಂದೆ ಬೀಳುತ್ತಾರೋ ಗೊತ್ತಿಲ್ಲ. ಒಟ್ನಲ್ಲಿ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ವರ್ಮಾ ಸಾಹೇಬ್ರು ಸದಾ...
View Articleದರ್ಶನ್ 'Mr ಐರಾವತ' ಮೇನಿಯಾ ಅಭಿಮಾನಿಗಳ ಸಂಭ್ರಮಾಚರಣೆ
ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ 'Mr ಐರಾವತ' ನಾಳೆ(ಅಕ್ಟೋಬರ್ 1) ತೆರೆ ಮೇಲೆ ಅಪ್ಪಳಿಸಲಿದ್ದು, ಅಭಿಮಾನಿಗಳು ಸಂತೋಷ್ ಚಿತ್ರಮಂದಿರದ ಮುಂಭಾಗ ಈಗಿನಿಂದಲೇ ಸಂಭ್ರಮಾಚರಣೆ ಶುರು ಹಚ್ಚಿಕೊಂಡಿದ್ದಾರೆ. ಈಗಾಗಲೇ ಗಾಂಧಿನಗರದ ದರ್ಶನ್ ಅಭಿಮಾನಿಗಳು...
View Articleಇಳೆಯದಳಪತಿ 'ಪುಲಿ' ನೋಡಲು 12 ಗಂಟೆ ತನಕ ಕಾಯಿರಿ
'ಪುಲಿ' ಚಿತ್ರ ನೋಡಲು ಕಾದು ಕುಳಿತಿದ್ದ ವಿಜಯ್ ಅಭಿಮಾನಿಗಳಿಗೆ ಗುರುವಾರ ಬೆಳ್ಳಂಬೆಳಗ್ಗೆ ನಿರಾಸೆಯಾಗಿದೆ. ಇದಕ್ಕೆ ಕಾರಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು. ತಮಿಳಿನ ಖ್ಯಾತ ನಟ ವಿಜಯ್ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ಪುಲಿ ಚಿತ್ರದ ಮೇಲೆಯೂ...
View Articleಟ್ವಿಟ್ಟರಲ್ಲಿ Mr ಐರಾವತ, ಅರ್ಜುನ ಅಂಬಾರಿ ಉತ್ಸವ
ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ 'Mr ಐರಾವತ' ಇಂದು ಗ್ರ್ಯಾಂಡ್ ಆಗಿ ತೆರೆ ಕಂಡಿದ್ದು ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ....
View Articleಬಣ್ಣ ಕಳೆದುಕೊಂಡಿದ್ದ ಚಿತ್ರರಂಗಕ್ಕೆ ಶುಭಶಕುನ ತಂದ 'ರಂಗಿತರಂಗ'
2015 ರ ಮಧ್ಯಂತರದಲ್ಲಿ ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಒಂಥರಾ ಸುಗ್ಗಿಯ ಕಾಲ ಯಾಕೆಂದರೆ ನಿರ್ದೇಶಕ ಅನೂಪ್ ಭಂಡಾರಿ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ರಂಗಿತರಂಗ' ತೆರೆ ಕಂಡ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಶುಭಶಕುನ ಮೂಡಿದಂತಾಗಿದೆ. ಭಂಡಾರಿ...
View Articleಅಬ್ಬಬ್ಬಾ ನೀವು ನೋಡದ ಅಂಬಿ.. ಖಂಡಿತ ಮಿಸ್ ಮಾಡ್ಕೋಬೇಡಿ
ರೆಬೆಲ್ಸ್ಟಾರ್ ಅಂಬರೀಷ್. ಪ್ರೀತಿಗೆ, ಸ್ನೇಹಕ್ಕೆ, ಕೊಡುಗೈಗೆ ಮತ್ತೊಂದು ಹೆಸರು. ಅಂಬರೀಷ್ ಅಂದ್ರೆ ಪ್ರೀತಿಸೋರಿಗೆ ಬೆಣ್ಣೆ, ವಿರೋಧಿಸೋರಿಗೆ ಹರಳೆಣ್ಣೆ. ಮಾತಲ್ಲಿ ಮಿಂಚು ಗುಡುಗು ನೋಟದಲ್ಲಿ ಬೆಂಕಿ ಅನಿಸಿದ್ರೂ ಮನಸ್ಸಲ್ಲಿ ಮಾತ್ರ ಪುಟ್ಟ ಮಗು....
View Article