Quantcast
Channel: Kannada Movie News | Sandalwood News in Kannada | Kannada Movie Reviews | Celebrity Gossips in Kannada - FilmiBeat Kannada
Browsing all 300792 articles
Browse latest View live

ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಚಿತ್ರ 'ಬುಗುರಿ' ರಾಜ್ಯಾದ್ಯಂತ ರಿಲೀಸ್ ಆಗಿದೆ. ಗಣೇಶ್-ಎರಿಕಾ ಫರ್ನಾಂಡಿಸ್-ರೀಚಾ ಪನೈ ಮುಖ್ಯ ಭೂಮಿಕೆಯಲ್ಲಿರುವ 'ಬುಗುರಿ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಮಿಂಚಿದ್ದಾರೆ. ಗಣೇಶ್ 'ಬುಗುರಿ' ಆಟ...

View Article


ಸ್ಯಾಂಡಲ್ ವುಡ್ ಹೀರೋಗಳು ಪರಭಾಷೆಯಲ್ಲಿ ವಿಲನ್ ಗಳು

ಸ್ಯಾಂಡಲ್ ವುಡ್ ನ ಟಾಪ್ ಸ್ಟಾರ್ ಹೀರೋಗಳು ಕನ್ನಡ ಚಿತ್ರದಲ್ಲಿ ಹೀರೋಗಳಾಗಿ ಮೆರೆದ್ರೆ ಪರಭಾಷೆಯಲ್ಲಿ ವಿಲನ್ ಗಳಾಗಿ ಮೆರೆಯುವುದು ಇದೀಗ ಟ್ರೆಂಡ್ ಆದಂತಿದೆ. ಕನ್ನಡದಲ್ಲಿ ಹಿಟ್ ನಟರ ಜೊತೆಗೆ ಅಷ್ಟಾಗಿ ಯಶಸ್ಸು ಗಳಿಸದ ನಟರು ಪರಭಾಷೆಯಲ್ಲಿ ಕ್ಲಿಕ್...

View Article


ಅಭಿಮಾನಿಗಳಿಗೆ ಮತ್ತೆ ಶಾಕಿಂಗ್ ನ್ಯೂಸ್ ಕೊಟ್ಟ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬೆಂಗಳೂರಿಗೆ ವಾಪಸ್ ಆಗಿ ಎಲ್ಲರ ಕಣ್ಣು ಕುಕ್ಕೋಕೆ ಶುರು ಮಾಡಿ ಇನ್ನು ಒಂದು ತಿಂಗಳು ಆಗಿಲ್ಲ. ಅಷ್ಟು ಬೇಗ ನಟಿ ರಮ್ಯಾ ತಮ್ಮೆಲ್ಲಾ ಅಭಿಮಾನಿಗಳಿಗೆ ಮತ್ತೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅದೇನಪ್ಪಾ ಅಂದ್ರೆ,...

View Article

'ಉಪ್ಪಿಟ್ಟು' ರುಚಿ ನೋಡಿದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ನಿರ್ದೇಶಕರು

ಕನ್ನಡ ಚಿತ್ರರಂಗ ಕಂಡ ಒಬ್ಬ ಡಿಪರೆಂಟ್ ಹಾಗೂ ಅದ್ಭುತ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ವಿಶೇಷ ಚಿತ್ರ 'ಉಪ್ಪಿ 2' ನಿನ್ನೆ ತೆರೆ ಕಂಡಿದ್ದು, ಅಭಿಮಾನಿಗಳ ಬಹುದಿನಗಳ ಕನಸು ಈಡೇರಿದಂತಾಗಿದೆ. ಇನ್ನೂ ಮೆದುಳಿಗೆ...

View Article

ವಿಮರ್ಶಕರ ಪ್ರಕಾರ ಉಪ್ಪಿಟ್ಟು ರುಚಿ ಹೇಗಿದೆ?

ರಾಜ್ಯದಾದ್ಯಂತ 'ಉಪ್ಪಿ-2' ಹವಾ ಜೋರಾಗಿದೆ. 'ನಾನು-ನೀನು' ಅಂತ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಕನ್ಫ್ಯೂಷನ್ ಇದ್ದರೂ, ಪ್ರೇಕ್ಷಕರು ಮಾತ್ರ ಉಪ್ಪಿಟ್ಟು ತಿನ್ನೋಕೆ ಥಿಯೇಟರ್ ಗಳತ್ತ ಧಾವಿಸುತ್ತಿದ್ದಾರೆ. ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದ...

View Article


ರಿಯಲ್ ಸ್ಟಾರ್ ಉಪ್ಪಿಟ್ಟು ತಿಂದೋರು ಕೊಟ್ಟ ಕಾಸೆಷ್ಟು?

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪ್ಪಿ 2' ಚಿತ್ರ ನಿನ್ನೆ (ಆಗಸ್ಟ್ 14) ರಂದು ಇಡೀ ಭಾರತ ಹಾಗೂ ಕರ್ನಾಟಕದಾದ್ಯಂತ ಬಿಗ್ಗೆಸ್ಟ್ ಓಪನ್ನಿಂಗ್ ಪಡೆದುಕೊಂಡಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1999 ರ 'ಉಪೇಂದ್ರ'...

View Article

ರಾಘಣ್ಣಗೆ ಸುದೀಪ್-ದರ್ಶನ್ ಜೊತೆ ನಟಿಸುವಾಸೆ

ಅಣ್ಣಾವ್ರ ಮುದ್ದಿನ ಮಗ, ಕನ್ನಡ ಚಿತ್ರ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ರವರಿಗೆ ಇವತ್ತು 50ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನ ಇಂದು ಅಭಿಮಾನಿಗಳೊಂದಿಗೆ ಮತ್ತು ಶಿವಣ್ಣ, ಪುನೀತ್, ವಿನಯ್ ಸೇರಿದಂತೆ ತಮ್ಮ...

View Article

ಹಿಂದೂ ದೇವರ ವಿಗ್ರಹ ಕಳುವು: ಖ್ಯಾತ ನಿರ್ದೇಶಕ ಅರೆಸ್ಟ್

ತನ್ನ ನಿರ್ದೇಶನದ ಚಿತ್ರಗಳ ಹಲವು ಸಂದೇಶ ನೀಡಿದ್ದ ಖ್ಯಾತ ನಿರ್ದೇಶಕರೊಬ್ಬರು ಹಿಂದೂ ದೇವರ ವಿಗ್ರಹ ಕಳುವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ವಿ ಶೇಖರ್, ಸುಮಾರು ಅಂದಾಜು...

View Article


ಗಣೇಶ್ 'ಬುಗುರಿ' ಆಟ ನೋಡಿ ವಿಮರ್ಶಕರು ಏನಂದ್ರು?

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಸಿನಿಮಾ 'ಬುಗುರಿ'. ಹಲವು ವಿಶೇಷತೆಗಳ ಆಗರವಾಗಿರುವ 'ಬುಗುರಿ', ಗಣೇಶ್ ಮತ್ತು ನಿರ್ದೇಶಕ ಎಂ.ಡಿ.ಶ್ರೀಧರ್ ಅವರ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ. ಹೀಗಾಗಿ ಈ ಸಿನಿಮಾದ ಬಗ್ಗೆ ಎಕ್ಸ್ ಪೆಕ್ಟೇಷನ್ಸ್...

View Article


ಬಾಕ್ಸ್ ಆಫೀಸ್ ನಲ್ಲಿ 'Volcano' ಆಗಿ ಸಿಡಿದ ಉಪ್ಪಿ

''ವಾಲ್ಕೆನೋ ಸೈಲೆಂಟ್ ಆಗಿದೆ ಅಂತ ಅದರ ಅಕ್ಕ-ಪಕ್ಕ ಟೆಂಟ್ ಹಾಕಿ ನಂದೇ ಮಾರ್ಕೆಟ್ ಅಂದ್ರೆ ಅಷ್ಟೆ...'' ಹೀಗಂತ 'ಉಪ್ಪಿ-2' ಸಿನಿಮಾದ ''ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್...'' ಹಾಡಲ್ಲಿ ಉಪೇಂದ್ರ ಹೇಳಿದ್ದಾರೆ. ಹಾಡಿನ ಸಾಲಿನಂತೆ ಈ ಬಾರಿ...

View Article

ಆಸ್ಪತ್ರೆಯಿಂದ 'ನಾದಬ್ರಹ್ಮ' ಹಂಸಲೇಖ ಡಿಸ್ಚಾರ್ಜ್

ಕನ್ನಡ ಚಿತ್ರರಂಗದ ಸಂಗೀತಕ್ಕೆ ಹೊಸ ಭಾಷ್ಯ ಬರೆದ ಸಂಗೀತ ನಿರ್ದೇಶಕ ಹಂಸಲೇಖ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಿಂದ ಅವರನ್ನ ನಿನ್ನೆ ಸಂಜೆ ಡಿಸ್ಚಾರ್ಜ್ ಮಾಡಲಾಗಿದೆ....

View Article

ಜೂನಿಯರ್ ಕ್ರೇಜಿಸ್ಟಾರ್ ಗೆ ರವಿಚಂದ್ರನ್ 'ಭಾರಿ' ಉಡುಗೊರೆ

ರೀಲ್ ನಲ್ಲೂ ರಿಯಲ್ ನಲ್ಲೂ ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ. ಸಿನಿಮಾ ಚೆನ್ನಾಗಿ ಮೂಡಿಬರಬೇಕು ಅಂತ ರವಿಚಂದ್ರನ್ ಹೆಚ್ಚು ಹಣ ಹೇಗೆ ಸುರಿಯುತ್ತಾರೋ ಹಾಗೆ, ಮಕ್ಕಳು ಖುಷಿಯಾಗಿರುವುದಕ್ಕೆ ಏನು ಬೇಕಾದರೂ ಮಾಡುತ್ತಾರೆ. ಇವತ್ತು ರವಿಚಂದ್ರನ್...

View Article

ವರ್ಷಗಳ ನಂತ್ರ ಬೆಂಗಳೂರಲ್ಲಿ ಒಂದಾದ 'ರಣಧೀರ' ಜೋಡಿ

''ಪ್ರೀತಿ ಮಾಡಬಾರದು..ಮಾಡಿದರೆ ಜಗಕ್ಕೆ ಹೆದರಬಾರದು...'' ಅಂತ ''ಒಂದಾನೊಂದು ಕಾಲದಲ್ಲಿ...'' ಸ್ಯಾಂಡಲ್ ವುಡ್ ಸಿಲ್ವರ್ ಸ್ಕ್ರೀನ್ ನಲ್ಲಿ ಕುಣಿದು ಕುಪ್ಪಳಿಸಿದ್ದ ಜೋಡಿ ನಟ ರವಿಚಂದ್ರನ್ ಮತ್ತು ನಟಿ ಖುಷ್ಬು. 'ರಣಧೀರ', 'ಅಂಜದ ಗಂಡು',...

View Article


'ಚಂಡಿ ಕೋರಿ' ತುಳು ಚಿತ್ರದ ಹಾಡು ಕೇಳಲು ಸಜ್ಜಾಗಿ

ಕರಾವಳಿಗರಿಗೆ ಸೆಪ್ಟಂಬರ್ ತಿಂಗಳು ಧಮಾಕೇದರ್ ತಿಂಗಳಾಗಲಿದೆ ಯಾಕಂತೀರಾ, ಯಾಕಂದ್ರೆ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಅವರು ತುಳು ಚಿತ್ರರಂಗದಲ್ಲಿ ಮತ್ತೊಂದು ಅದ್ಭುತ ತೋರಿಸಲು ರೆಡಿಯಾಗಿದ್ದಾರೆ. 250 ದಿನಗಳನ್ನು ಪೂರೈಸಿ ತುಳು...

View Article

ಟಾಲಿವುಡ್ಡಿಗೆ ಹಾರಿದ 'ಭಜರಂಗಿ' ನಿರ್ದೇಶಕ ಹರ್ಷ

ನೃತ್ಯ ನಿರ್ದೇಶಕ ಹರ್ಷ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. ಅನೇಕ ಹಾಡುಗಳಿಗೆ ಸ್ಟೈಲಿಶ್ ಕೊರಿಯೋಗ್ರಾಫಿ ನೀಡಿರುವ ಹರ್ಷ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಕೂಡ ಹೌದು. 'ಭಜರಂಗಿ', 'ವಜ್ರಕಾಯ' ಅಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳಿಗೆ...

View Article


ಕನ್ನಡ ಚಾನೆಲ್ ನಲ್ಲಿ ಬಂದೇಬಿಡ್ತು ಡಬ್ಬಿಂಗ್ ಸಿನಿಮಾ?

ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ. ಬ್ರಿಟೀಷರಿಂದ ಸ್ವಾತಂತ್ರ ಲಭಿಸಿ 69 ವರ್ಷವಾದ ಖುಷಿಯಲ್ಲಿ ಭಾರತೀಯರು ಇದ್ದರೆ, ಇತ್ತ ಸ್ಯಾಂಡಲ್ ವುಡ್ ನಲ್ಲೂ ಡಬ್ಬಿಂಗ್ ಪರ ದನಿಯೆತ್ತಿದವರಿಗೆ ಸ್ವತಂತ್ರ ಸಿಕ್ಕಂತಾಗಿತ್ತು. ಅದಕ್ಕೆಲ್ಲಾ ಕಾರಣ ಈಟಿವಿ...

View Article

'ಮಿಸ್ಟರ್ ಐರಾವತ' ಟ್ರೈಲರ್ ದರ್ಶನ್ ಖಡಕ್ ಲುಕ್

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬಾಕ್ಸಾಪೀಸ್ ಸುಲ್ತಾನ ಅಂತಾನೇ ಖ್ಯಾತಿ ಗಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ' ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆಯಾಗಿದೆ. ಅಂದಹಾಗೆ ಚಾಲೆಂಜಿಂಗ್...

View Article


ಉಪ್ಪಿ 2 Unknown ನೋಡಿ, ಯೋಚ್ನೆ ಮಾಡ್ಬೇಡಿ

ಇವನ್ಯಾರೋ ಡಿಫರೆಂಟೂ ವೆರಿ ವೆರಿ ಡಿಫರೆಂಟೂ ಬಹುಕೃತ ವೇಷಧಾರಿ 'ನಾನು- ನೀನು' ಕಲ್ಪನೆಯ ಸೃಷ್ಟಿಕರ್ತ ಉಪೇಂದ್ರ ಉಪ್ಪಿ 2 ಚಿತ್ರ ನೋಡಿ ಮರೆತುಬಿಡಿ. ಏನ್ರಿ ಹೀಗೆ ಹೇಳ್ತೀರಿ ಎನ್ನಬೇಡಿ.. ಯೋಚನೆ ಮಾಡೇ ಹೇಳಿದ್ದು, ಯೋಚ್ನೆ ಮಾಡ್ಬೇಡಿ. ಚಿತ್ರ ನೋಡಿ...

View Article

ಉಪ್ಪಿ2 ಗಳಿಕೆ: ಮೂರೇ ದಿನಕ್ಕೆ ಸಿಲ್ವರ್ ಜ್ಯುಬಿಲಿ ಪ್ಲಸ್

ರಿಯಲ್ ಸ್ಟಾರ್ ಉಪೇಂದ್ರ ಅವರ ಡಿಫರೆಂಟ್ ಪ್ರಯತ್ನಕ್ಕೆ ಎಲ್ಲಾ ಪ್ರೇಕ್ಷಕರು ಉಘೇ ಎಂದಿದ್ದಾರೆ ಅನ್ನೋದಕ್ಕೆ ಉತ್ತಮ ನಿದರ್ಶನ ಅಂದ್ರೆ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಉಪ್ಪಿ ಅವರ 'ಉಪ್ಪಿ 2' ಚಿತ್ರ. ಅಂದಹಾಗೆ ಉಪೇಂದ್ರ...

View Article

ಕನ್ನಡ ಬೆಳ್ಳಿಪರದೆ ಮೇಲೆ ಮತ್ತೆ ಅಮಿತಾಬ್ ಬಚ್ಚನ್?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ನಟಿಸಲಿದ್ದಾರೆ ಅಂತ ಬಹಳ ದಿನಗಳಿಂದಲೂ ಸುದ್ದಿ ಆಗುತ್ತಲೇ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಕಿಚ್ಚ ಸುದೀಪ್ ಜೊತೆ ಅಮಿತಾಬ್ ಸ್ಕ್ರೀನ್ ಶೇರ್ ಮಾಡ್ತಾರೆ ಅಂತ...

View Article
Browsing all 300792 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>