ಕಿರುತೆರೆಯಲ್ಲಿ ಮೊದಲ ಬಾರಿಗೆ ಬ್ಲಾಕ್ ಬಸ್ಟರ್ 'ರಂಗಿತರಂಗ'
ಕನ್ನಡ ಚಿತ್ರೋದ್ಯಮದಲ್ಲಿ ಹಲವು ದಾಖಲೆಗೆ ಸಾಕ್ಷಿಯಾಗಿ, ಬಾಕ್ಸಾಫೀಸ್ ಧೂಳೆಬ್ಬಿಸಿದ್ದ 'ರಂಗಿತರಂಗ' ಚಿತ್ರ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಅನೂಪ್ ಭಂಡಾರಿ ರಚಿಸಿ, ನಿರ್ದೇಶಿಸಿದ್ದ ರಂಗಿತರಂಗ ಚಿತ್ರ ಜುಲೈ 2015ರಲ್ಲಿ...
View Articleದರ್ಶನ್ 'ಚಕ್ರವರ್ತಿ'ಯಲ್ಲಿ 'ಡೆಡ್ಲಿ' ಆದಿತ್ಯ ಪಾತ್ರ ಏನು.?
ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಸದ್ದಿಲ್ಲದೇ, ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಚಾಲೆಂಜಿಂಗ್ ದರ್ಶನ್ 'ಜಗ್ಗುದಾದಾ' ಚಿತ್ರದ ನಂತರ ಮತ್ತೆ ಒಂದಾಗಿದ್ದಾರೆ....
View Article'ಷೆವಾಲಿಯಾರ್' ಪ್ರಶಸ್ತಿ ಸ್ವೀಕರಿಸಲು ಕಮಲ್ ಗೆ ಫ್ರಾನ್ಸ್ ನಿಂದ ಬುಲಾವ್
ತೆರೆಯ ಮೇಲೆ ಕಮಲ್ ಹಾಸನ್ ಅವರು ಬಂದ್ರೆ ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ನಗು ಅರಳುತ್ತದೆ. ಕಮಲ್ ಹಾಸನ್ ಅವರು ಯಾವ ಪಾತ್ರ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ. ಅವರು ಸಕಲಕಲಾವಲ್ಲಭ ಅನ್ನೋದಕ್ಕೆ ಅವರ ಅಭಿನಯದ 'ದಶಾವತಾರಂ' ಚಿತ್ರವೇ ಉತ್ತಮ...
View Articleಕಿಚ್ಚ ಸುದೀಪ್ ಇದಕ್ಕೆ ಒಪ್ಪಿದ್ದಾರಾ? ಪ್ರೇಮ್ ಪ್ಲಾನ್ ಠುಸ್ ಪಟಾಕಿ ಆಗ್ಬಿಟ್ರೆ?
ಪ್ರೇಮ್ ಏನೇ ಮಾಡಿದ್ರೂ, ಅದರಲ್ಲಿ ವಿಶೇಷತೆ ಇರೋದ್ರಲ್ಲಿ ಅನುಮಾನ ಬೇಡ. ಅಷ್ಟಿಲ್ದೇ, ಮದ್ದೂರಿನಿಂದ ಬಂದ ಈ ಹಳ್ಳಿ ಹೈದ 'ಹ್ಯಾಟ್ರಿಕ್ ಡೈರೆಕ್ಟರ್' ಆಗ್ತಿರ್ಲಿಲ್ಲ. 'ಕರಿಯ' ಚಿತ್ರದಲ್ಲಿ ರಿಯಲ್ ರೌಡಿಗಳ ಕಥೆ ಹೆಣೆದಿದ್ದ ಪ್ರೇಮ್, 'ನೀಲಿ...
View Articleಕದ್ದುಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಬೆಡಗಿ ಸೋಫಿ
ಇತ್ತೀಚೆಗೆ ಚಿತ್ರರಂಗದ ಸೆಲೆಬ್ರಿಟಿಗಳು ಸುದ್ದಿ ಮಾಡದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ನಟ ಜೆಡಿ ಚಕ್ರವರ್ತಿ, ತೆಲುಗು ನಟ ವರುಣ್ ಸಂದೇಶ್, ನಟ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಜೀವನದ ಮಹತ್ವದ ನಿರ್ಧಾರ...
View Articleಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ
''ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನ ಇಲ್ಲ. ಅಲ್ಲಿಯ ಜನ ನಮ್ಮ ರೀತಿಯೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನ ಚೆನ್ನಾಗಿಯೇ ನೋಡಿಕೊಂಡರು'' ಅಂತ ಅದ್ಯಾವ ಘಳಿಗೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಹೇಳಿದ್ರೋ, ರಾಜಕೀಯ ವಲಯದಲ್ಲಿ...
View Articleಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!
ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಒಂದು ತೆರೆಗೆ ಬರಲು ತಯಾರಾಗಿದೆ ಅಂದ್ರೆ, ಇಡೀ ಚಿತ್ರತಂಡ ಸೇರಿ ವಿಭಿನ್ನವಾಗಿ ಪ್ರೊಮೋಷನ್ ಮಾಡಲು ಶುರು ಮಾಡುತ್ತಾರೆ. ಕಳೆದ ತಿಂಗಳು ತೆರೆಕಂಡ ವಿನಯ್ ರಾಜ್ ಕುಮಾರ್ ಅವರ 'ರನ್ ಆಂಟನಿ' ಚಿತ್ರಕ್ಕೆ '#ಐ ರನ್ ಅವೇ...
View Articleಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ
ಯಾರಿಗೂ ಹೇಳದೆ, ಆಹ್ವಾನ ನೀಡದೆ, ಗ್ರ್ಯಾಂಡ್ ಆಗಿ ಪೂಜೆ ಮಾಡದೆ, ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಕೊಟ್ಟು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪಬ್ಲಿಸಿಟಿ ಪಡೆಯುವ ಸಿನಿಮಾಗಳ ಟ್ರೆಂಡ್ ಗಾಂಧಿನಗರದಲ್ಲಿ ಈಗ ಶುರು ಆಗಿದೆ. ಆದ್ರೆ, ಶಿವರಾಜ್...
View Article61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ
ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇಂದು (ಆಗಸ್ಟ್ 22) ಹುಟ್ಟುಹಬ್ಬದ ಸಂಭ್ರಮ-ಸಡಗರ. ತೆಲುಗು ಚಿತ್ರರಂಗ ಕ್ಷೇತ್ರದ ಲೆಜೆಂಡ್ ನಟ ಚಿರಂಜೀವಿ ಹುಟ್ಟುಹಬ್ಬ ಅಂದ್ರೆ ಕೇಳಬೇಕೆ. ಅಭಿಮಾನಿಗಳು ಕೇಕೆ ಹಾಕಿ, ಕುಣಿಯುತ್ತಾ ತಮ್ಮ ನೆಚ್ಚಿನ...
View Articleಲಂಡನ್ ನಲ್ಲಿ ಗಣೇಶ್: ಬಿಬಿಸಿ ರೇಡಿಯೋದಲ್ಲಿ ನಮಸ್ಕಾರ ನಮಸ್ಕಾರ...
ಚಿನ್ನದ ಹುಡುಗ ಗಣೇಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಂಡಿದ್ದ 'ಜೂಮ್' 50 ದಿನಗಳನ್ನು ಪೂರೈಸಿ, ಇದೀಗ 75ನೇ ದಿನಗಳತ್ತ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಚಿತ್ರ 50 ದಿನ ಪೂರೈಸಿದ ಸಂಭ್ರಮವನ್ನು ಬಹಳ...
View Articleಪೊಗರು ತುಂಬಿದ 'ಟಗರು' ಶಿವಣ್ಣನ ಜೊತೆ ಸುಹಾಸಿನಿ.?
'ಕಡ್ಡಿಪುಡಿ' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಟಗರು-ಮೈಯೆಲ್ಲಾ ಪೊಗರು' ಆಗಸ್ಟ್ 21, ಭಾನುವಾರದಂದು ಸೆಟ್ಟೇರಿದೆ....
View Articleಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ!
ಇದು ಯಾವುದೋ ಸಿನಿಮಾದ ಶೂಟಿಂಗ್ ಇರಬಹುದು ಅಂತ ಭಾವಿಸಬೇಡಿ. ಇದು 100% ರಿಯಲ್ ಸುದ್ದಿ. ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಶರ್ಮ ಮನೆಯಲ್ಲಿ ನಿಜವಾಗ್ಲೂ ಕಳ್ಳತನ ಆಗಿದೆ. ರಜಾ ದಿನಗಳಲ್ಲಿ ಮಸ್ತಿ ಮಾಡಿ, ವಾಪಸ್ ಬಂದ ಮೇಲೆ ಮನೆಯಲ್ಲಿ ದರೋಡೆ...
View Articleಯಪ್ಪಾ.. ಉಗುರುಗಳ ರಕ್ಷಣೆಗೆ ಹೀಗೂ ಮಾಡ್ತಾರಾ.?
ಕೆಲವೊಂದು ನಟಿಯರಿಗೆ ಅದೇನಾದ್ರೂ ಮಾಡಿ ಆಗಾಗ ಮಾಧ್ಯಮಗಳಲ್ಲಿ ಸುದ್ದಿ ಮಾಡಬೇಕೆನ್ನುವ ಕೆಟ್ಟ ಚಪಲ ಇರುತ್ತೆ. ಇದನ್ನು ಹೆಚ್ಚಾಗಿ ಚಾಲ್ತಿಗೆ ತರೋದು ಹಾಲಿವುಡ್ ನಟಿಯರು, ಹಾಗೂ ಹಾಲಿವುಡ್ ಟಿವಿ ಸ್ಟಾರ್ ಗಳು. ಈ ಹಾಲಿವುಡ್ ನಟಿಯರು ಹೆಚ್ಚಾಗಿ...
View Articleಬ್ರೇಕಿಂಗ್ ನ್ಯೂಸ್: ಡಾ.ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ಖಾತ್ರಿ!
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಸ್ಮಾರಕ ಸ್ಥಳಾಂತರ ವಿರೋಧಿಸಿ ಎರಡು ತಿಂಗಳ ಹಿಂದೆಯಷ್ಟೇ 'ಡಾ.ವಿಷ್ಣು ಸೇನಾ ಸಮಿತಿ' ಬೃಹತ್ ಪ್ರತಿಭಟನೆ ಮಾಡಿತ್ತು. ಕನ್ನಡ ಪರ ಸಂಘಟನೆಗಳ ಜೊತೆಗೂಡಿದ ಡಾ.ವಿಷ್ಣು ಅಭಿಮಾನಿಗಳು ಬೆಂಗಳೂರಿನ ಟೌನ್ ಹಾಲ್ ಎದುರು...
View Article'ಐಕಾನ್ ಆಫ್ ದ ಇಯರ್' ಪಟ್ಟ ಅಲಂಕರಿಸಿದ ರಾಗಿಣಿ ದ್ವಿವೇದಿ
ಮೊದಲು ಗುಂಡ-ಗುಂಡಗೆ ಇದ್ದ ನಟಿ ರಾಗಿಣಿ ದ್ವಿವೇದಿ ಅವರೀಗ ತೆಳ್ಳಗಾದ ಮೇಲೆ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ರಾಗಿಣಿ ಅವರು ಇದೀಗ ವಿಶೇಷ ಪ್ರಶಸ್ತಿಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸದಾ ಸಾಮಾಜಿಕ ಜಾಲತಾಣ ಹಾಗೂ...
View Article'ಓಂ' ಹಿಟ್ ಆಗಿದ್ದಕ್ಕೆ ಇಷ್ಟೆಲ್ಲಾ ಸಹಿಸಿಕೊಳ್ಬೇಕಾ? ಶಿವಣ್ಣನಿಗೆ ಅಭಿಮಾನಿಯ ಪತ್ರ
ಸರ್ ನಮಸ್ತೆ, 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾವನ್ನು ಖುಷಿಯಿಂದ ನೋಡಿದೆ. ಅದಾದ ಮೇಲೆ ಮುಂದಿನ ನಿಮ್ಮ ಸಿನಿಮಾಗಳ ಬಗ್ಗೆ ತುಂಬ ಕುತೂಹಲವಿತ್ತು. ಆದರೆ ಈಗ ಅದು ಹೊರಟುಹೋಯಿತು. ನೀವು 'ಟಗರು' ಅನ್ನೋ ಸಿನಿಮಾ ಮಾಡ್ತಿದೀರಿ, ಅದರ ಟೀಸರೋ/ಪೋಸ್ಟರೋ...
View Articleಪಾಕ್ ಪರ ರಮ್ಯಾ ಹೇಳಿಕೆ: ಒನ್ಇಂಡಿಯಾ ಓದುಗರ ನಿಲುವು ಏನು?
''ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಅನ್ಯೋನ್ಯವಾಗಿಯೇ ಮಾತನಾಡಿಸಿದರು'' ಅಂತ ಪಾಕ್ ಪರ ರಮ್ಯಾ ಕೊಟ್ಟ ಹೇಳಿಕೆಗೆ ವ್ಯಾಪಕ...
View Articleರಾಧಿಕಾ ಪುತ್ರಿ ರಾಯನೆ-ಅಭಿಮನ್ಯು ಮದುವೆಗೆ ಕೂಡಿ ಬಂತು ಘಳಿಗೆ
ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅವರ ಮಗಳು ರಾಯನೆ ಮತ್ತು ಕರ್ನಾಟಕದ ರಣಜಿ ಆಟಗಾರ, ವೇಗಿ, ಬೆಂಗಳೂರು ಹುಡುಗ ಅಭಿಮನ್ಯು ಮಿಥುನ್ ಅವರ ಮದುವೆಯ ಶುಭ ಮುಹೂರ್ತಕ್ಕೆ ದಿನಗಣನೆ ಶುರುವಾಗಿದೆ. ಇದೇ ವಾರ ಅಭಿಮನ್ಯು ಮತ್ತು...
View Articleರಾಧಿಕಾ ಭಾವಿ ಪತಿಯಿಂದ ರಿಲೀಸ್ ಆಯ್ತು 'ದೊಡ್ಮನೆ' 4ನೇ ಹಾಡು
ದೊಡ್ಡ ಸಮಾರಂಭ ಮಾಡಿ, ಒಂದಷ್ಟು ದೊಡ್ಡ-ದೊಡ್ಡ ಜನರನ್ನು ಕರೆತಂದು, ಆಡಿಯೋ ರಿಲೀಸ್ ಮಾಡುವ ಟ್ರೆಂಡ್ ಕನ್ನಡ ಚಿತ್ರರಂಗದಲ್ಲಿ ಕೊಂಚ ಕಮ್ಮಿ ಆಗುತ್ತಿದೆ. ಈಗೇನಿದ್ರೂ, ಸ್ಟಾರ್ ನಟ ಅಥವಾ ನಟಿಯರಿಂದ ದಿನಕ್ಕೊಂದು ಹಾಡುಗಳನ್ನು ಯುಟ್ಯೂಬ್ ನಲ್ಲಿ...
View Article'ಐರಾವತ' ದರ್ಶನ್ ಮನೆ ಮುಂದೆ ಜೆಸಿಬಿ ಘರ್ಜನೆ ಸದ್ಯಕ್ಕಿಲ್ಲ!
ರಾಜಕಾಲುವೆ ಒತ್ತುವರಿ ಹೆಸರಿನಲ್ಲಿ ಬೆಂಗಳೂರಿನ ಹಲವೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜೆಸಿಬಿ ಘರ್ಜನೆ ಮಾಡಿದ ರೀತಿ ನೋಡಿದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೂ ಜೆಸಿಬಿ ನುಗ್ಗುವುದು ಖಚಿತ ಅಂತ್ಲೇ ಎಲ್ಲರೂ ಭಾವಿಸಿದ್ರು. ಕಷ್ಟ...
View Article